ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಮರ್ಚ್ ೨೫ರಿಂದ ದೇಶದಲ್ಲಿ ಲಾಕ್ ಡೌನ್ ಹೇರಲಾಗಿತ್ತು, ಇದರ ಸಲುವಾಗಿ ದೇಶದ ಎಲ್ಲ ದೇಗುಲವನ್ನು ಮುಚ್ಚಲಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆಯ ನಂತರ ಮತ್ತೆ ಭಕ್ತಾಧಿಗಳಿಗೆ ದೇವರ ರ್ಶನಕ್ಕೆ ಅನುಮತಿ ನೀಡಲಾಗಿದ್ದು, ಈಗ ತಿರುಮಲದ ವೆಂಕಟೇಶ್ವರ ದೇವಾಲಯ ಜೂನ್ ೮ ರಿಂದ ತೆರೆಯಲಿದ್ದು, ತಿಮ್ಮಪ್ಪನ ರ್ಶನ ಸಿಗಲಿದೆ. ಆರಂಭದ ದಿನಗಳಲ್ಲಿ ಎಲ್ಲಾ ಭಕ್ತರಿಗೆ ರ್ಶನಕ್ಕೆ ಅನುಮತಿ ನೀಡುವುದಿಲ್ಲ. ಪ್ರತಿ ಭಕ್ತರ ನಡುವೆ ೬ ಅಡಿ ಅಂತರ ಇರುವಂತೆ ಸರದಿ ಸಾಲನ್ನು ಹಾಕಲಾಗುತ್ತದೆ. ಹಾಗೂ ಎಲ್ಲ ಭಕ್ತಾಧಿಗಳೂ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಎಂದು ದೇವಸ್ಥಾನದ ಸಮಿತಿ ಮತ್ತು ರ್ಕಾರ ಆದೇಶ ನೀಡಿದೆ. ಭಕ್ತದಿಗಳು ಸರದಿ ಸಾಲುಗಳಲ್ಲಿ ಪಡೆಯಬೇಕು ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ.
ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಮತಿ / ಜೂ. ೮ರಿಂದ ದರ್ಶನ
Please follow and like us: