ಮಕ್ಕಳನ್ನು ಶಾಲೆಗೆ ಕಳುಹಿಸಲು ವಿರೋಧಿಸಿದ ಪೋಷಕರು

ಜುಲೈ 1ರಿಂದ ಶಾಲೆಗಳನ್ನು ಪುನಾರಂಭಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ. ಇದರ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಕೊರೋನಾ ಕೇಸ್ ಶೂನ್ಯವಾಗುವವರೆಗೂ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸದಂತೆ ನಿರ್ಧರಿಸಿದ ಪೋಷಕರು. ಸರ್ಕಾರದ ನಿರ್ಧಾರ ಸರಿಯಿಲ್ಲ, ಜುಲೈ ನಲ್ಲಿ ಶಾಲೆ ಆರಂಭಿಸುವದು ಕೆಟ್ಟ ಯೋಚನೆಯಾಗಿದೆ, ಹಾಗೆಯೇ ಇದು ಬೆಂಕಿಯ ಜೊತೆ ಸರಸವಾಡಿದಂತೆ,  ಒಂದೇ ಒಂದು ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಹೇಳಿದ್ದಾರೆ. ಆದರೆ ನಗರದ ಪೋಷಕರ ಸಂಘ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಲು ವಿರೋಧ ವ್ಯಕ್ತ ಪಡಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

     ಅಮೇರಿಕಾ ಅಧ್ಯಕ್ಷ  ಗೌಪ್ಯ ಬಂಕೆರ್ ಗೆ ರವಾನೆ

Mon Jun 1 , 2020
 ಅಮೇರಿಕಾ: ಶ್ವೇತ ಭವನದ ಹೊರಗೆ ಪ್ರತಿಭಟನೆ ಹೆಚ್ಚಾಗುತ್ತಿದ್ದಂತೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸಂಕ್ಷಿಪ್ತವಾಗಿ ಗೌಪ್ಯ ಭೂಗತ ಬಂಕರ್‌ಗೆ ಸ್ಥಳಾಂತರಿಸಲಾಯಿತು. ಜಾರ್ಜ್ ಫ್ಲಾಯ್ಡ್ ಸಾವಿನ ಕುರಿತಾದ ಪ್ರತಿಭಟನೆಗಳು ಶುಕ್ರವಾರ ರಾತ್ರಿ ರಾಷ್ಟ್ರದ ರಾಜಧಾನಿಯನ್ನು ಅಪ್ಪಳಿಸಿದಾಗ ಕೋಪಗೊಂಡ ಪ್ರತಿಭಟನಾಕಾರರು ಪೆನ್ಸಿಲ್ವೇನಿಯಾ ಅವೆನ್ಯೂಗೆ ಆಗಮಿಸಿದರು. ಇದು ಶ್ವೇತಭವನದಲ್ಲಿ ಲಾಕ್ಡೌನ್ ಮಾಡಲು ಕಾರಣವಾಯಿತು. ಶುಕ್ರವಾರ ಶ್ವೇತಭವನದ ಹೊರಗೆ, ಸಂಜೆ 7 ಗಂಟೆಯ ನಂತರ ಸೀಕ್ರೆಟ್ ಸರ್ವಿಸ್ ಸಿಬ್ಬಂದಿ ಕನಿಷ್ಠ ಒಬ್ಬ ವ್ಯಕ್ತಿಯನ್ನು ವಶಕ್ಕೆ […]

Advertisement

Wordpress Social Share Plugin powered by Ultimatelysocial