ಮತ್ತೆ ಪ್ರಾರಂಭವಾದ ವಿಮಾನ ಹಾರಾಟ

ಎರಡು ತಿಂಗಳ ಅಂತರದ ನಂತರ ದೇಶದಲ್ಲಿ ಇಂದು ದೇಶೀಯ ವಿಮಾನ ಪ್ರಯಾಣ ಪುನಃ ಆರಂಬಗೊAಡಿದೆ. ಕರೋನವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮರ‍್ಚ್ ೨೫ ರಿಂದ ವಿಮಾನ ಪ್ರಯಾಣವನ್ನು ನಿಲ್ಲಿಸಲಾಗಿತ್ತು.  ದೆಹಲಿಗೆ ಹೊರಟ ವಿಮಾನವು ಕಡಿಮೆ ಸಂಖ್ಯೆಯ ಪ್ರಯಾಣಿಕರನ್ನು ಹೊಂದಿದ್ದು, ಪ್ರಯಾಣಿಕರನ್ನು ಪರೀಕ್ಷೆಗೆ ಒಳಪಡಿಸಿದ ನಂತರ ಪ್ರಯಾಣಿಸಲು ಅನುಮತಿ ನೀಡಲಾಗುತ್ತದೆ. ಕಳೆದ ೬೩ ದಿನಗಳಿಂದ ಮುಚ್ಚಲ್ಪಟ್ಟಿದ್ದ ಆಹಾರ ಮತ್ತು ಪಾನೀಯ ಮತ್ತು ಚಿಲ್ಲರೆ ಮಾರಾಟ ಮಳಿಗೆಗಳು ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ರ‍್ಮಿನಲ್ ೩ ರಲ್ಲಿ ತೆರೆಯಲ್ಪಟ್ಟಿದ್ದು, ಜನರಿಗೆ ಸಂಚರಿಸಲು ಅವಕಾಶ ಕಲ್ಪಿಸಲಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಆಕ್ರಮ ಮರಳು ಮಾಫಿಯಾ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲ

Mon May 25 , 2020
 ದೇವದುರ್ಗ: ಲಾಕ್ ಡೌನ್ ಮದ್ಯೆಯೂ ಸಾಗಿದ ಟಿಪ್ಪರ ಮತ್ತು ಟ್ಯಾಕ್ಟರ್ ಗಳು  ಅಕ್ರಮ ಮರಳು ಮಾಫಿಯಾ ತಡೆಗಟ್ಟುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ದೇವದುರ್ಗ ತಾಲ್ಲೂಕಿನ ಜಾಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿರಂತರವಾಗಿ ಅಕ್ರಮ ಮರಳು ದಂಧೆ ನಡೆಯುತ್ತಿದ್ದರು ಸಹ ಪೊಲೀಸ್ ಅಧಿಕಾರಿಗಳು ಕಣ್ಣು ಮುಚ್ಚಿಕೊಳಿತುಕೊಂಡಿದ್ದಾರೆ. ಭಾನುವಾರ ಯಾವ ಇಲಾಖೆಯಲ್ಲಿ ರಾಜಸ್ವ ಪಾವತಿಸಿ ಮರಳು ಸಾಗಣೆಕೆಗೆ ಅವಕಾಶ ನೀಡುತ್ತಾರೆ ಎಂದು ಸಾರ್ವಜನಿಕ ವಲಯದಲ್ಲಿ ಬಾರಿ ಚರ್ಚೆಗೆ ಗ್ರಾಸವಾಗಿದೆ.ಅದರೆ, ಜಾಲಹಳ್ಳಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ […]

Advertisement

Wordpress Social Share Plugin powered by Ultimatelysocial