ವಿವಿಧ ನಿಯೋಗಗಳ ಭೇಟಿ ಮಾಡಲಿರುವ ಸಿಎಂ

ರಾಜ್ಯ ರಾಜಕೀಯದಲ್ಲಿ ಕೊಲಾಹಲ ಶುರುವಾಗಿದ್ದು, ಗೃಹಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.  ಕಾವೇರಿಯಿಂದ ಆಗಮಿಸಿದ ಬಿಎಸ್‌ವೈ ವಿವಿಧ ನಿಯೋಗಗಳನ್ನ ಭೇಟಿ ಮಾಡಲಿದ್ದು, ಸಂಜೆ ೫ಗಂಟೆೆಯವರೆಗೆ ಗೃಹ ಕಚೇರಿಯಲ್ಲಿ ಸಭೆ ನಡೆಯಲಿದೆ.

Please follow and like us:

Leave a Reply

Your email address will not be published. Required fields are marked *

Next Post

ಋಷಿ ಮುನಿಗಳು ಅಶ್ಲೀಲ ಪ್ರಿಯರು ಎಂದ ನಿರೂಪಕಿ

Fri May 29 , 2020
ಪ್ರಾಚೀನ ಹಿಂದೂ ಸಂತರು ತಮ್ಮ ರಹಸ್ಯ ಚಟುವಟಿಕೆಗಳನ್ನು ಮರೆಮಾಚಲು ಸಂಸ್ಕೃತದAಥ ಭಾಷೆಗಳನ್ನು ಬಳಸಿಕೊಂಡಿದ್ದಾರೆ. ಇವರು ಕಾಮಪ್ರಚೋದಕ ಪಠ್ಯಗಳನ್ನು ಬರೆಯಲು ಸಂಸ್ಕೃತ ಭಾಷೆಯ ನೆರವು ಪಡೆದಿದ್ದಾರೆ ಎಂದು ನಟಿಯೊಬ್ಬಳು ಮಾಧ್ಯಮದ ಮೂಲಕ ಹೇಳಿಕೆ ನೀಡಿರುವುದು ಭಾರಿ ವಿವಾದಕ್ಕೆ ಕಾರಣವಾಗಿದೆ.  ನಿರೂಪಕಿ ಸುರ್ಲೀನ್ ಕೌರ್ ಕಾರ್ಯಕ್ರಮವೊಂದರಲ್ಲಿ ಈ ರೀತಿ ಹೇಳಿದ್ದಾಳೆ. ಹಿಂದೂಗಳು ಅಂತರ್ಗತವಾಗಿ ಅಶ್ಲೀಲ ಪ್ರಿಯರು ಎಂದು ಹೇಳಿರುವ ಆಕೆ, ಖಜುರಾಹೋದಲ್ಲಿನ ಶಿಲ್ಪಗಳನ್ನ ಗೇಲಿ ಮಾಡುವ ಮೂಲಕ ಹಿಂದೂ ಧರ್ಮದ ಬಗ್ಗೆ ಅವಹೇಳನ […]

Advertisement

Wordpress Social Share Plugin powered by Ultimatelysocial