ರಾಜ್ಯ ರಾಜಕೀಯದಲ್ಲಿ ಕೊಲಾಹಲ ಶುರುವಾಗಿದ್ದು, ಗೃಹಕಚೇರಿ ಕೃಷ್ಣಾದಲ್ಲಿ ಇಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ. ಕಾವೇರಿಯಿಂದ ಆಗಮಿಸಿದ ಬಿಎಸ್ವೈ ವಿವಿಧ ನಿಯೋಗಗಳನ್ನ ಭೇಟಿ ಮಾಡಲಿದ್ದು, ಸಂಜೆ ೫ಗಂಟೆೆಯವರೆಗೆ ಗೃಹ ಕಚೇರಿಯಲ್ಲಿ ಸಭೆ ನಡೆಯಲಿದೆ.
ವಿವಿಧ ನಿಯೋಗಗಳ ಭೇಟಿ ಮಾಡಲಿರುವ ಸಿಎಂ
Please follow and like us: