ʼಶೋಭಾಯಾತ್ರೆʼ : 5 ಸಾವಿರ ಪಂಡಿತರಿಂದ ಮಂತ್ರಪಠಣ, ಫೆ.14ರವರೆಗೆ ಧಾರ್ಮಿಕ ಕಾರ್ಯಕ್ರಮ

ಹೈದರಾಬಾದ್‌ : ಶ್ರೀರಾಮಾನುಜಾಚಾರ್ಯರ ಸಹಸ್ರಮಾನೋತ್ಸವ ಪ್ರಯುಕ್ತ ಇಂದು ಹೈದರಾಬಾದ್‌ನ ಮುಚ್ಚಿಂತಲ್‌ನಲ್ಲಿ ಅದ್ಧೂರಿಯಾಗಿ ಶೋಭಾಯಾತ್ರೆ ನೆರವೇರಿತು.ಈ ಶೋಭಾಯಾತ್ರೆಯಲ್ಲಿ ವಿವಿಧ ಕಲಾತಂಡಗಳು ಭಾಗಿಯಾಗಿದ್ದು, 5 ಸಾವಿರಕ್ಕೂ ಹೆಚ್ಚು ವೇದಪಂಡಿತರಿಂದ ಮಂತ್ರಪಠಣ ಮಾಡಲಾಯ್ತು.ಶ್ರೀ ತ್ರಿದಂಡ ಚಿನ್ನಜೀಯರ್‌ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದು, ಸಂಜೆ 5.30ಕ್ಕೆ ವಿಷ್ಣು ಸಹಸ್ರನಾಮ ಪಾರಾಯಣ ಆರಂಭವಾಗಲಿದೆ. ಇನ್ನು ಸಂಜೆ 6 ಗಂಟೆಗೆ ಶ್ರೀಲಕ್ಷ್ಮೀನಾರಾಯಣ ಮಹಾಯಾಗ ನಡೆಯಲಿದೆ.ಅಂದ್ಹಾಗೆ, ಇಂದಿನಿಂದ ಫೆಬ್ರವರಿ 14ರವರೆಗೆ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ಇಂದು ಅದ್ಧೂರಿಯಾಗಿ ಶೋಭಾಯಾತ್ರೆ ನೆರವೇರಿತು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

PKL:ಮಹಾರಾಷ್ಟ್ರ ಡರ್ಬಿಯಲ್ಲಿ ಸೇಡು ತೀರಿಸಿಕೊಂಡಿದ :ಯು ಮುಂಬಾ ;

Wed Feb 2 , 2022
ಮುಂಬೈ ತಂಡವು ಋತುವಿನ ಉದ್ದಕ್ಕೂ ಗಾಯಗಳಿಂದ ತೊಂದರೆಗೀಡಾಗಿದೆ. (ಫೋಟೋ ಕ್ರೆಡಿಟ್: Twitter @umumba) ಪುಣೇರಿ ಪಲ್ಟನ್ ಮತ್ತೊಂದು ಗೆಲುವು ಸಾಧಿಸಲು ಉತ್ಸುಕವಾಗಿದೆ ಮತ್ತು ಯು ಮುಂಬಾ ವಿರುದ್ಧದ ಪಂದ್ಯದಲ್ಲಿ ತಮ್ಮ ತಂಡವನ್ನು ಪ್ಲೇಆಫ್ ಸ್ಥಾನದ ಲೆಕ್ಕಾಚಾರದಲ್ಲಿ ಇರಿಸಿಕೊಳ್ಳಲು ಬಯಸುತ್ತದೆ. ಪ್ರೊ ಕಬಡ್ಡಿ ಲೀಗ್ ಬುಧವಾರ ಇಲ್ಲಿ. ಮಹಾರಾಷ್ಟ್ರದ ಕಬಡ್ಡಿ ಪ್ರಿಯರಿಗೆ ಪುಣೆ ಮತ್ತು ಮುಂಬೈಗಿಂತ ದೊಡ್ಡ ಪಂದ್ಯ ಇನ್ನೊಂದಿಲ್ಲ. ಎರಡೂ ತಂಡಗಳು ಮಿಶ್ರ ಋತುವಿನಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿಸಿವೆ, ಆದರೆ […]

Advertisement

Wordpress Social Share Plugin powered by Ultimatelysocial