ಅಕ್ರಮವಾಗಿ ಗೋವುಗಳ ಸಾಗಾಟ

ಅಕ್ರಮವಾಗಿ ಗೋವುಗಳನ್ನ ಸಾಗಾಟ ಮಾಡುತ್ತಿರುವುದನ್ನ ಭಜರಂಗ ಬಳದವರು ತಡೆದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ. ನೆಲಮಂಗಲ ನಗರದ ರಾಷ್ಟ್ರೀಯ ಹೆದ್ದಾರಿ ೪ ರ ನವಯುಗ ಟೋಲ್ ಬಳಿ ಭಜರಂಗ ದಳದ ಕಾರ್ಯಕರ್ತರುಗಳು ನಿಂತಿದ್ದ ಸಂದರ್ಭದಲ್ಲಿ ಮಧುಗಿರಿಯಿಂದ ಬೆಂಗಳೂರಿಗೆ ಹೊರಟಿದ್ದ ಟಾಟಾ ಏಸ್ ಹೊರಟಿತ್ತು .ಟೋಲ್ ಬಳಿ ಇದ್ದಕ್ಕಿದ್ದ ಹಾಗೆ ಟೆಂಪೊದಿAದ ಹಸುವೊಂದು ಕೆಳಗೆ ಬಿದ್ದದ್ದನ್ನ ಗಮನಿಸಿದ ಭಜರಂಗದಳದವರು ಪರಿಶೀಲಿಸಿದಾಗ ಹಸುಗಳಿರುವುದು ಗೊತ್ತಾಗಿದೆ ಜೊತೆಗೆ ಚಾಲಕರನ್ನ ಹೊಸ ಗುಡ್ಡದ ಹಳ್ಳಿ ನಿವಾಸಿ ಅಬ್ದುಲ್ ಜಹೀರ್, ಬೆಂಗಳೂರಿನ ಚಾಮರಾಜಪೇಟೆ ನಿವಾಸಿ ವಾಹನದ ಕ್ಲೀನರ್ ಮೊಹಮ್ಮದ್ ಅನಾಮ್ ಹುಲ್ಲಾ ಎಂದು ಗುರುತಿಸಲಾಗಿದೆ. ವಾಹನದ ಹಾಗು ಗೋ ಸಾಗಣೆಯ ಪರ್ಮಿಷನ್ ಕೇಳಿದಾಗ ಹುಡುಗರು ತಡವರಿಸಿದ್ದನ್ನ ಕಂಡು ಭಜರಂಗದಳದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ

Please follow and like us:

Leave a Reply

Your email address will not be published. Required fields are marked *

Next Post

ಶಿವಾಜಿನಗರದಲ್ಲಿ ೨೦೦ ಹಾಸಿಗೆಗಳ ಕೋವಿಡ್ ಕೇರ್ ಆರಂಭ

Mon Aug 3 , 2020
ಶಿವಾಜಿನಗರದ ಬಳಿ ಕೊರೊನಾ ರೋಗಿಗಳ ಚಿಕಿತ್ಸೆಗೆ ಸುಮಾರು ೨೦೦ ಹಾಸಿಗೆಗೆಳ ಕೊರೊನಾ ಕೇರ್ ಶೀಘ್ರವೇ ಆರಂಭವಾಗಲಿದೆ ಅಂತ ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ ಆಸ್ಪತ್ರೆ ನಿರ್ಮಿಸಲು ಇನ್ಫೋಸಿಸ್ ಪ್ರತಿಷ್ಠಾನ ನೆರವು ನೀಡಿದ್ದು ಸುಧಾಮೂರ್ತಿಯವರಿಗೆ ಜನತೆಯ ಪರವಾಗಿ ಕೃತಜತೆ ಸಲ್ಲಿಸುತ್ತೇನೆ ಎಂದು ಸುಧಾಕರ್ ಹೇಳಿದ್ದಾರೆ. ಬ್ರಾಡ್ ವೇ ರಸ್ತೆಯ ಬಳಿ ಬಿಬಿಎಂಪಿ ಕಟ್ಟಡದಲ್ಲಿ ಆಸ್ಪತ್ರೆಯನ್ನು ನಿರ್ಮಿಸಲಾಗುತ್ತಿದೆ. ಕೊರೊನಾ ರೋಗಿಗಳಿಗಾಗಿ ಈ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, ಹಾಸಿಗೆ, ವೆಂಟಿಲೇಟರ್, ಆಕ್ಸಿಜನ್ ಮೊದಲಾದ ಮೂಲಸೌಕರ್ಯ […]

Advertisement

Wordpress Social Share Plugin powered by Ultimatelysocial