ಅಪ್ಪು ಅಗಲಿಕೆ ನೋವಿನಲ್ಲಿದ್ದಅಶ್ವಿನಿ ಪುನೀತ್ ರಾಜ್ ಕುಮಾರ್ ಮಾಡಿದಪ ಪ್ರಾಮಾಣಿಕ ಕೆಲಸಕ್ಕೆ ಅಪ್ಪು ಫ್ಯಾನ್ಸ್ ಫುಲ್ ಖುಷಿಯಾಗಿದ್ದಾರೆ. ಹೌದು ಚಿತ್ರರಂಗದಲ್ಲಿ ರಾಜ್ ಕುಟುಂಭವನ್ನ ದೊಡ್ಮಣೆ ಎಂದು ಕರೆಯುವತ್ತಾರೆ. ಈ ಮಾತಿಗೆ ತಾಜಾ ಉದಾಹಣೆ ಅಂದ್ರೆ ಅಶ್ವಿನಿ ಪುನೀತ್ ರಾಜ್ ಕುಮಾರ್ ನಿರ್ಮಾಪಕ ಉಮಾಪತಿಗೆ ೨ ಕೋಟಿ ಹಣ ಹಿಂದಿರುಗಿಸಿ ದೊಡ್ಡತನ ಮೆರೆದಿರುವುದು.
ಹೌದು.. ನಿರ್ಮಾಪಕ ಉಮಾಪತಿ ಅವರಿಂದ, ಮುಂದಿನ ಸಿನಿಮಾಗೆ ಸಹಿ ಹಾಕಿ, ಅಡ್ವಾವನ್ಸ್ ತೆಗೆದುಕೊಂಡಿದ್ದರು ದೀವಗ೦ತ ನಟ ಪುನೀತ್ ರಾಜ್ ಕುಮಾರ್. ಹಾಗಾಗಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಉಮಾಪತಿಗೆ ಕರೆ ಮಾಡಿ ನೀವು ನೀಡಿದ ಅಡ್ವಾನ್ಸ್ ತೆಗೆದುಕೊಂಡು ಹೋಗಿ ಎಂದಿದ್ದರು. ಇಂದು ಹಿದಿರುಗಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada