ಅಶ್ವಿನಿ ಮಾಡಿದ ಕೆಲಸಕ್ಕೆ, ಚಿತ್ರರಂಗ  ಮತ್ತು ಅಪ್ಪು ಅಭಿಮಾನಿಗಳು ಖುಷ್..!  

ಅಪ್ಪು ಅಗಲಿಕೆ ನೋವಿನಲ್ಲಿದ್ದಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ಮಾಡಿದಪ ಪ್ರಾಮಾಣಿಕ ಕೆಲಸಕ್ಕೆ ಅಪ್ಪು ಫ್ಯಾನ್ಸ್‌ ಫುಲ್‌ ಖುಷಿಯಾಗಿದ್ದಾರೆ. ಹೌದು ಚಿತ್ರರಂಗದಲ್ಲಿ  ರಾಜ್‌ ಕುಟುಂಭವನ್ನ  ದೊಡ್ಮಣೆ ಎಂದು ಕರೆಯುವತ್ತಾರೆ. ಈ ಮಾತಿಗೆ ತಾಜಾ ಉದಾಹಣೆ ಅಂದ್ರೆ  ಅಶ್ವಿನಿ ಪುನೀತ್‌ ರಾಜ್‌ ಕುಮಾರ್‌ ನಿರ್ಮಾಪಕ ಉಮಾಪತಿಗೆ ೨ ಕೋಟಿ ಹಣ ಹಿಂದಿರುಗಿಸಿ ದೊಡ್ಡತನ ಮೆರೆದಿರುವುದು.

ಹೌದು.. ನಿರ್ಮಾಪಕ ಉಮಾಪತಿ ಅವರಿಂದ,  ಮುಂದಿನ ಸಿನಿಮಾಗೆ ಸಹಿ ಹಾಕಿ, ಅಡ್ವಾವನ್ಸ್‌ ತೆಗೆದುಕೊಂಡಿದ್ದರು ದೀವಗ೦ತ ನಟ ಪುನೀತ್‌ ರಾಜ್‌ ಕುಮಾರ್.‌ ಹಾಗಾಗಿ ಅಶ್ವಿನಿ  ಪುನೀತ್‌ ರಾಜ್ ಕುಮಾರ್ ಅವರು ಉಮಾಪತಿಗೆ ಕರೆ ಮಾಡಿ ನೀವು ನೀಡಿದ ಅಡ್ವಾನ್ಸ್‌ ತೆಗೆದುಕೊಂಡು ಹೋಗಿ ಎಂದಿದ್ದರು. ಇಂದು ಹಿದಿರುಗಿಸಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಸ್ತ್ರೀಯರು ಯಾಕೆ ಕಾಲ್ಗೆಜ್ಜೆ ಧರಿಸಬೇಕು?

Sat Dec 25 , 2021
ಸ್ತ್ರೀಯರು, ಗೃಹಿಣಿಯರು,ಮಕ್ಕಳು ಮನೆಯಲ್ಲಿ ಕಾಲ್ಗೆಜ್ಜೆ ಹಾಕಿದರೆ ಲಕ್ಷ್ಮಿ ತಾ೦ಡವಿಸುತ್ತಾಳೆ ಎ೦ದು ನಮ್ಮ ಧರ್ಮದಲ್ಲಿ ಹೇಳಲಾಗಿದೆ.ಆದ್ದರಿ೦ದ ನಮ್ಮ ಹಿರಿಯರು ಕಾಲ್ಗೆಜ್ಜೆ ಧರಿಸಲು ಹೇಳುತ್ತಾರೆ,ಮತ್ತು ಬೆಳ್ಳಿಯನ್ನು ಕಾಲಿಗೆ ಧರಿಸುವುದರಿ೦ದ ದೇಹದ ಉಷ್ಣಾ೦ಶ ಹೀರಿಕೊ೦ಡು ದೇಹ ತ೦ಪಾಗಲು ಸಹಕಾರಿಯಾಗುತ್ತದೆ. ಬೆಳ್ಳಿಯ ಕಾಲ್ಗೆಜ್ಜೆ ಧರಿಸುವ ಹೆಣ್ಣು ಮಕ್ಕಳು ಆರೋಗ್ಯವಾಗಿರುತ್ತಾರೆ ಎ೦ಬುದು ಹಿ೦ದೂ ಸ೦ಪ್ರದಾಯದ ನ೦ಬಿಕೆ. ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ: https://play.google.com/store/apps/details?id=com.speed.newskannada Please follow and like us: Please follow and […]

Advertisement

Wordpress Social Share Plugin powered by Ultimatelysocial