ಆಸ್ಪತ್ರೆನಾ ಇಲ್ಲ ಹಣ ವಸೂಲಿ ಮಾಡುವ ದಂದೆ ಕೇಂದ್ರನಾ ?

ರಾಯಚೂರು ಜಿಲ್ಲಾ ಸಿರವಾರ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಡ ಕುಟುಂಬದ ಬಾಣಂತಿಯರ ಹೆರಿಗೆಗೆ ಹಣ ವಸೂಲಿ ಮಾಡುತ್ತಿರುವ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು. ಒಂದು ತಿಂಗಳಿನಲ್ಲಿ 60-80 ಹೆರಿಗೆ ಪ್ರತಿಯೊಬ್ಬರಿಂದ 1000-2000 ರೂಗಳು ವಸೂಲಿ ಮಾಡುತ್ತಿರುವ ಸ್ಟಾಫ್ ನರ್ಸ್, ನೀವು ಕೊಡುವ ಮೊತ್ತ ಚಹಾ ಕುಡಿಯಲು ಸಹ ಆಗುವುದಿಲ್ಲ ಎಂದು ಸಾರ್ವಜನಿಕರಿಗೆ ನೇರವಾಗಿ ಇಲ್ಲಿನ ಸ್ಟಾಫ್ ನರ್ಸ್ ಹೇಳ್ತಾರೆ, ಹೆರಿಗೆ ಸಮಯದಲ್ಲಿ ವೈದ್ಯರು  ಇರುವುದಿಲ್ಲ ನರ್ಸ್ ಗಳು ನೇರವಾಗಿ ಜನರ ರಕ್ತ ಹೀರುತ್ತಿದ್ದಾರೆ. ಇಲ್ಲಿನ ಸ್ಟಾಫ್ ನರ್ಸ್ ಗಳನ್ನ ಕೊಡಲೇ  ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಇವರನ್ನು ಅಮಾನತು ಮಾಡಬೇಕೆಂದು ಡಿ ವೈ ಎಫ್ ಐ  ಮುಖಂಡ ಚಂದ್ರು ಅವರು ಒತ್ತಾಯಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಖಾಸಗಿ ಆಸ್ಪತ್ರೆ ವಿರುದ್ದ ಶಿಸ್ತು ಕ್ರಮ-ಸುಧಾಕರ್

Tue Jul 28 , 2020
ನಟಿ ಸುಧಾರಾಣಿ ಅವರನ್ನು ತಡರಾತ್ರಿ ಒಂದು ಗಂಟೆಗಳ ಕಾಲ ಆಸ್ಪತ್ರೆ ಗೇಟ್ ಮುಂದೆ ಕಾಯಿಸಿದ ಖಾಸಗಿ ಆಸ್ಪತ್ರೆ ವಿರುದ್ದ ಶಿಸ್ತು ಕ್ರಮ ಕೈಗೊಳ್ಳುಲಾಗುತ್ತದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ ಸುಧಾಕರ್ ಹೇಳಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸುಧಾಕರ್ ನಟಿ ಸುಧಾರಾಣಿ ಆರೋಗ್ಯ ಸಮಸ್ಯೆಯಿಂದ ಶೇಷಾದ್ರಿಪುರಂ ಅಪೋಲೋ ಆಸ್ಪತ್ರೆಗೆ ಬಂದರೂ ಚಿಕಿತ್ಸೆಗೆ ತಡ ಮಾಡಿದ್ದಾರೆ ಎಂಬ ಸುದ್ದಿಯನ್ನು ಮಾದ್ಯಮಗಳಲ್ಲಿ ನೋಡಿದೆ. ಅವರಷ್ಟೇ ಅಲ್ಲ ಸಾಮಾನ್ಯ ವ್ಯಕ್ತಿ […]

Advertisement

Wordpress Social Share Plugin powered by Ultimatelysocial