ಕೊರೊನಾ ವಹಾಮಾರಿ ತಂದಿದ್ದ ಸಂಕಟ ಅಪಾರ ಹಲವಾರು ಜನರು ಕೆಲಸ ಕಳೆದುಕೊಂಡು ತೀವ್ರ ಆರ್ಥಿಕ ಹಿಂಚರಿತಕ್ಕೆ ಕಾರಣ ವಾಗಿತ್ತು. ಜನರಿಗೆ ಇಂತಹ ಪರಿಸ್ಥಿಯಲ್ಲಿ ಕೇಂದ್ರ ಸರ್ಕಾರ ಸಾಲಗಳ ಮರುಪಾವತಿಗೆ ಮೂದಲು ೩ ತಿಂಗಳು ನಂತರ ೩ ತಿಂಗಳ ಮರುಪಾವತಿಯ ಅವಧಿಯನ್ನು ವಿಸ್ತರಣೆಯ ಅವಕಾಶ ನೀಡಿತ್ತು ಈ ಕಾಲವಕಾಶ ಆಗಸ್ಟ್ಗೆ ಕೊನೆಯಾಗಲಿದೆ. ಈಗ ಆ ವಿಸ್ತರಣೆಯನ್ನು ಇನ್ನೂ ಮುಂದುವರೆಸಬಾರದು ಎಂದು ಎಚ್ಡಿಎಫ್ಸಿ ಬ್ಯಾಂಕ್ ಅಧ್ಯಕ್ಷ ದೀಪಕ್ ಪರೇಖ್ ರಿಸರ್ವ ಬ್ಯಾಂಕ್ ಆಫ್ ಇಂಡಿಯಾ ಗವರ್ನರ ಶಕ್ತಿಕಾಂತ ದಾಸ್ ಅವರಿಗೆ ಹೇಳಿದ್ದಾರೆ. ಕಾನ್ಫೆಡರೇಶನ್ ಆಫ್ ಇಂಡಿಯಾ ಇಂಡಸ್ಟಿçÃಸ್ ಆಯೋಜಿಸಿದ್ದ ಆನ್ಲೈನ್ ಚಚೆÀðಯಲ್ಲಿ ಹೇಳಿದ್ದಾರೆ. ಮರುಪಾವತಿ ಮಾಡುವ ಸಾಮರ್ಥ್ಯವಿರುವ ಅನೇಕ ಗ್ರಾಹಕರು ಪಾವತಿಸದೆ ಮುಂದೂಡುತ್ತಿದ್ದಾರೆ ಆದ ಕಾರಣ ಬ್ಯಾಂಕಿAಗ್ ಅಲ್ಲದ ಹಣಕಾಸು ಕಂಪನಿಗಳಿಗೆ ತೊಂದೆಯಾಗುತ್ತದೆ ಎಂದು ದೀಪಕ್ ಪರೇಖ್ ಹೇಳಿದ್ದಾರೆ.
ಇಎಂಐ ಮರುಪಾವತಿ ವಿಸ್ತರಣೆ ಬೇಡ
Please follow and like us: