ಈಶಾನ್ಯ ರಾಜ್ಯಗಳು ಸದ್ಯ ಎರಡು ರೀತಿಯ ಸಂಕಷ್ಟಗಳನ್ನ ಎದುರಿಸುತ್ತಿವೆ. ಅವರ ಜೊತೆ ನಾವು ಸದಾ ಇದ್ದೇವೆ. ಸದ್ಯ ಈಶಾನ್ಯ ರಾಜ್ಯಗಳು ಕೊರೊನಾ ಹಾಗು ಪ್ರವಾಹದ ಸಂಕಷ್ಟದಲ್ಲಿವೆ ಅವರ ಜೊತೆ ನಾವು ಸದಾ ಇರುತ್ತೇವೆ ಅವರುಗಳು ಧೃತಿಗೆಡುವ ಅಗತ್ಯವಿಲ್ಲ ಅಮತ ಪ್ರಧಾನಿ ಮೋದಿಯವರು ಮಣಿಪುರ ವಾಟರ್ ಸಪ್ಲೆಯನ್ನ ಉದ್ಘಾಟಿಸಿ ಮಾತನಾಡಿದರು. ಈ ಯೋಜನೆ ಅನೇಕ ಹೆಣ್ಣು ಮಕ್ಕಳಿಗೆ ಸಹಾಯವಾಗಲಿದೆ ಈ ಯೋಜನೆಯಡಿ ೧೭೦೦ ಹಳ್ಳಿಗಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯಾಗಲಿದೆ ಇದು ರಕ್ಷಾ ಬಂಧನದ ಉಡುಗಡೆಯಾಗಿದೆ ಎಂದು ಪ್ರಧಾನಿ ಮೋದಿಯವರು ತಿಳಿಸಿದರು.
ಈಶಾನ್ಯ ರಾಜ್ಯಗಳ ಕುರಿತು ಮೋದಿ ಮಾತು
Please follow and like us: