ಈಶಾನ್ಯ ರಾಜ್ಯಗಳ ಕುರಿತು ಮೋದಿ ಮಾತು

ಈಶಾನ್ಯ ರಾಜ್ಯಗಳು ಸದ್ಯ ಎರಡು ರೀತಿಯ ಸಂಕಷ್ಟಗಳನ್ನ ಎದುರಿಸುತ್ತಿವೆ. ಅವರ ಜೊತೆ ನಾವು ಸದಾ ಇದ್ದೇವೆ. ಸದ್ಯ ಈಶಾನ್ಯ ರಾಜ್ಯಗಳು ಕೊರೊನಾ ಹಾಗು ಪ್ರವಾಹದ ಸಂಕಷ್ಟದಲ್ಲಿವೆ ಅವರ ಜೊತೆ ನಾವು ಸದಾ ಇರುತ್ತೇವೆ ಅವರುಗಳು ಧೃತಿಗೆಡುವ ಅಗತ್ಯವಿಲ್ಲ ಅಮತ ಪ್ರಧಾನಿ ಮೋದಿಯವರು ಮಣಿಪುರ ವಾಟರ್ ಸಪ್ಲೆಯನ್ನ ಉದ್ಘಾಟಿಸಿ ಮಾತನಾಡಿದರು. ಈ ಯೋಜನೆ ಅನೇಕ ಹೆಣ್ಣು ಮಕ್ಕಳಿಗೆ ಸಹಾಯವಾಗಲಿದೆ ಈ ಯೋಜನೆಯಡಿ ೧೭೦೦ ಹಳ್ಳಿಗಳಿಗೆ ಶುದ್ದ ಕುಡಿಯುವ ನೀರಿನ ವ್ಯವಸ್ಥೆಯಾಗಲಿದೆ ಇದು ರಕ್ಷಾ ಬಂಧನದ ಉಡುಗಡೆಯಾಗಿದೆ ಎಂದು ಪ್ರಧಾನಿ ಮೋದಿಯವರು ತಿಳಿಸಿದರು.

Please follow and like us:

Leave a Reply

Your email address will not be published. Required fields are marked *

Next Post

ರಾಜಸ್ಥಾನದ ಕಾರ್ಮಿಕರೊಬ್ಬರ ಪುತ್ರ ರಾಜ್ಯಕ್ಕೆ ೨ನೇ ಟಾಪರ್

Thu Jul 23 , 2020
ರಾಜಸ್ಥಾನದ ಕಾರ್ಮಿಕರೊಬ್ಬರ ಪುತ್ರ ದ್ವಿತೀಯ ಪಿಯುಸಿಯಲ್ಲಿ 99.2% ರಷ್ಟು ಸಾಧನೆ ಮಾಡುವ ಮೂಲಕ ರಾಜ್ಯಕ್ಕೆ ಎರಡನೇ ಟಾಪರ್ ಆಗಿ ಹೊರಹೊಮ್ಮಿದ್ದಾನೆ. ರಾಜಸ್ಥಾನದ ಬಾರ್ಮರ್ ಜಿಲ್ಲೆಯ ಲೋಹರದ ಗ್ರಾಮದ ವಿದ್ಯಾರ್ಥಿಯ ಹೆಸರು ಪರ್ಕಾಶ್ ಫುಲ್ ವಾರಿಯಾ .ತಂದೆ ಚನ್ನಾ ರಾಮ್ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದು,ಇದೀಗ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ.ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಇದಿದ್ದರಿಂದ ಟಾರ್ಚ್ ಬೆಳಕಲ್ಲೇ ಪರೀಕ್ಷೆಗೆ ಓದಿ ಈ ಸಾಧನೆಯನ್ನು ಪ್ರಕಾಶ್ ಮಾಡಿದ್ದಾರೆ.ಇತಿಹಾಸ ಮತ್ತು ಹಿಂದಿ ಭಾಷೆಯಲ್ಲಿ ನೂರಕ್ಕೆ ನೂರು […]

Related posts

Advertisement

Wordpress Social Share Plugin powered by Ultimatelysocial