ಹುಬ್ಬಳ್ಳಿ: ಕೊರೊನಾ ಲಾಕ್ಡೌನ್ ಹಿನ್ನಲೆ ದೇಶದ ಜನತೆ ಸಹಾಯ ಹಸ್ತ ನೀಡುತ್ತಿದ್ದಾರೆ. ವಾಣಿಜ್ಯ ನಗರಿಯ ಜಗಜ್ಯೋತಿ ಬಸವೇಶ್ವರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಹಾರ ಧಾನ್ಯ ವರ್ತಕರ ಸಂಘದಿಂದ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿ ಕೊರೊನಾ ನಿಧಿಗೆ ೬.೫೦ ಲಕ್ಷ ರೂ. ದೇಣಿಗೆ ಹಣವನ್ನು ಜಗದೀಶ ಶೆಟ್ಟರ್ ಮೂಲಕ ಅರ್ಪಿಸಲಾಯಿತು.
ಎಪಿಎಂಸಿಯ ವರ್ತಕರು ಜವಾಬ್ದರಿಯಿಂದ ವರ್ತಿಸಬೇಕು. ರೈತರ ತರಕಾರಿ, ಇತರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಹೆಚ್ಚು ಬೆಲೆಗೆ ಮಾರಾಟ ಮಾಡುವ ಮೂಲಕ ಶೋಷಣೆ ಮಾಡಬಾರದು. ಈ ವಿಷಯದಲ್ಲಿ ಎಪಿಎಂಸಿ ಜವಾಬ್ದರಿ ದೊಡ್ಡದಿದೆ ಎಂದು ಜಗದೀಶ ಶೆಟ್ಟರ್ ಹೇಳಿದರು.
ಎಪಿಎಂಸಿ ವರ್ತಕರ ಸಂಘದಿಂದ ೬.೫೦ ಲಕ್ಷ ರೂ. ಕೊರೊನಾ ನಿಧಿಗೆ
Please follow and like us: