ಎರಡು ಗುಂಪುಗಳ ನಡುವೆ ಮಾರಾಮಾರಿ

ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಪಟ್ಟಣದ ಜಾಕಿರ್ ಹುಸೇನ್ ನಗರದಲ್ಲಿ ಎರಡು ಗುಂಪುಗಳ ನಡುವೆ  ಮಾರಾಮಾರಿ ನಡೆದಿದೆ. ಹಳೆ ದ್ವೇಷ ಹಾಗೂ ರಾಜಕೀಯ ವೈಸಮ್ಯ ಕಾರಣದಿಂದ ಎರಡು ಗುಂಪುಗಳ ನಡುವೆ ಒಡೆದಾಟ ನಡೆದಿದೆ ಎನ್ನಲಾಗಿದೆ. ಸ್ಥಳದಲ್ಲೇ  ಮೂರು ಹೆಣಗಳು ಹಾಗೂ ಇಬ್ಬರ ಸ್ಥಿತಿ ಗಂಭೀರವಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಜಕವುಲ್ಲ ಖಾನ್(35), ಇದ್ರಿಷ್(30), ಹಾಗೂ ಕೈಸರ್(35) ಸ್ಥಳದಲ್ಲೇ ಸತ್ತ ರ್ದುದೈವಿಗಳು . ಪಟ್ಟಣದ ಪೋಲಿಸರು ಸ್ಥಳಕ್ಕೆ ಅಗಮಿಸಿದ್ದಾರೆ. ಇಡೀ ಗುಂಡ್ಲುಪೇಟೆ ಪಟ್ಟಣ ಪ್ರಕ್ಷುಬ್ಧ ಸ್ಥಿತಿಯಲ್ಲಿದೆ.

Please follow and like us:

Leave a Reply

Your email address will not be published. Required fields are marked *

Next Post

  ಬಾಳೆಗೂ ಬಂತು ಕೋವಿಡ್

Wed May 27 , 2020
ಇಡೀ ವಶ್ವವೇ ಕೋವಿಡ್-19 ವೈರಸ್ ನಿಂದ ತತ್ತರಿಸಿದೆ ಇದರ ಮಧ್ಯೆ ‘ಫ್ಯುಸಾರಿಯಮ್‌ ವಿಲ್ಟ್ ಟಿಆರ್‌4’ ಎಂಬ ನೂತನ ಶಿಲೀಂಧ್ರ ವೈರಸ್ ನ ಮೂಲಕ ವಿಶ್ವಾದ್ಯಂತ ಬಾಳೆಹಣ್ಣಿನ ತೋಟಗಳ ಮೇಲೆ ದಾಳಿ ಮಾಡಿ, ಬೆಳೆಗಳನ್ನು ನಾಶಪಡಿಸುತ್ತಿದೆ. ವಿಶ್ವದಲ್ಲಿಯೇ ಅತೀ ಹೆಚ್ಚು ಬಾಳೆಹಣ್ಣು ಬೆಳೆಯುವ ಭಾರತಕ್ಕೂ ಈ ರೋಗ ಆಗಮಿಸಿದ್ದು, ಬಾಳೆ ಬೆಳೆಯ ಉತ್ಪಾದನೆಯನ್ನು ಕುಂಠಿತಗೊಳಿಸಿದೆ. ತೈವಾನ್‌ನಲ್ಲಿ ಇದನ್ನು ಮೊದಲಿಗೆ ಗುರುತಿಸಲಾಯಿತು. ನಂತರ ಇದು ಏಷ್ಯಾದಿಂದ ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ದೇಶಗಳಿಗೆ ಹರಡಿತು. […]

Advertisement

Wordpress Social Share Plugin powered by Ultimatelysocial