ಎಲ್ಲರೂ ಕೂಡ ಕೊರೊನಾ ವಾರಿಯರ್ಸ್

ಬೆಂಗಳೂರು ಜನತೆ ಕೊರೋನಾ ವಾರಿಯರ್ಸ್ ಆಗಲು ಟ್ವೀಟ್ ಮೂಲಕ ಕರೆ ಕೊಟ್ಟ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್.  ಈ ಕುರಿತಂತೆ ಎಲ್ಲಾ ಸಂಸ್ಥೆಗಳು ಮುಂಜಾಗೃತ ಕ್ರಮ ವಹಿಸಿಕೊಂಡು ಜೊತೆಗೆ ಸಾರ್ವಜನಿಕರು ವಹಿಸಿಕೊಂಡ್ರೆ ನಾವೆಲ್ಲರೂ ಕೊರೋನಾ ವಾರಿಯರ್ಸ್ ಆಗಬಹುದು. ಅಲ್ಲದೇ ಮಾಸ್ಕ್ ಕಡ್ಡಾಯವಾಗಿ ಹಾಕುವುದು ಮತ್ತು ಸ್ಯಾನಿಟೈಸರ್ ಬಳಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು. ಇದೆಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿದ್ದಲ್ಲಿ ನೀವೆಲ್ಲರೂ ಕೂಡ ಕೊರೊನಾ ವಾರಿಯರ್ಸ್ ಎಂದು ಭಾಸ್ಕರ್ ರಾವ್ ಹೇಳಿದ್ದಾರೆ.

 

Please follow and like us:

Leave a Reply

Your email address will not be published. Required fields are marked *

Next Post

೧೮ನೇ ದಿನವೂ ಹೆಚ್ಚಿದ ಪೆಟ್ರೋಲ್

Thu Jun 25 , 2020
ಕೋವಿಡ್‌-19 ದಿನದಿಂದ ದಿನಕ್ಕೆಹಚ್ಚಾಗುತ್ತಿದ್ದು. ಹಣದುಬ್ಬರ ಪ್ರಮಾಣವು ಏರಿಕೆಯಾಗುತ್ತಿದೆ. ಜನರು ಹಸಿವಿನಿಂದ ಸಾಯುತ್ತಿದ್ದಾರೆ. ಕೇಂದ್ರ ಸರ್ಕಾರವು ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕವನ್ನು ಸತತ 18ನೇ ದಿನವೂ ಹೆಚ್ಚಿಸಿದೆ. ಈ ಕುರಿತಂತೆ ದರ ನಿರಂತರವಾಗಿ ಏರಿಕೆಯಾಗುತ್ತಿರುವುದನ್ನು ವಿರೋಧಿಸಿ ಪಕ್ಷದ ಕಾರ್ಯಕರ್ತರೊಂದಿಗೆ ಇಂದು ಸೈಕಲ್‌ ಜಾಥಾದಲ್ಲಿ ಭಾಗವಹಿಸಿದ್ದ ದಿಗ್ವಿಜಯ್‌ ಸಿಂಗ್‌, ದರ ಏರಿಕೆಯು ಪ್ರಧಾನಿ ನರೇಂದ್ರಮೋದಿ ಅವರಿಗೆ ವಿಪತ್ತಿನ ಕಾಲದ ಅವಕಾಶವಾಗಿದೆ ಎಂದು ಟೀಕಿಸಿದ್ದರು. ಜಾಥಾ ನಡೆಸಿದ ಆರೋಪದ ಮೇಲೆ ಕಾಂಗ್ರೆಸ್‌ ನಾಯಕ […]

Advertisement

Wordpress Social Share Plugin powered by Ultimatelysocial