ಕೆಂಪು ವಲಯದಲ್ಲಿ ವಿಮಾನ ಹಾರಾಟ ಸರಿಯಲ್ಲ

ಕರೋನ ವೈರಸ್ ಸಾಂಕ್ರಾಮಿಕ ಸೋಂಕು ಹರಡತ್ತಿರುವ ಮಧ್ಯೆ ಕೆಂಪು ವಲಯದಲ್ಲಿ ವಿಮಾನ ನಿಲ್ದಾಣಗಳನ್ನು ಮತ್ತೆ ತೆರೆಯುವುದು ಅಷ್ಟು ಸರಿಯಲ್ಲ ಇದು ಅತ್ಯಂತ ಕೆಟ್ಟ ಸಲಹೆಯಾಗಿದೆ ಎಂದು ಮಹಾರಾಷ್ಟ್ರದ ಗೃಹ ಸಚಿವ ಅನಿಲ್ ದೇಶ್ಮುಕ್ ಹೇಳಿದ್ದಾರೆ. ಏಕಾಏಕಿ ಲಾಕ್ ಡೌನ್ ಮಧ್ಯೆ ವಿಮಾನ ಪ್ರಯಾಣ ಸೇವೆಗಳನ್ನು ಕಾಲಕ್ರಮೇಣ ರೀಬೂಟ್ ಮಾಡುವ ಭಾಗವಾಗಿ ಎಲ್ಲಾ ದೇಶೀಯ ವಿಮಾನಗಳು ಮೇ ೨೫ ರಿಂದ ಭಾರತದಲ್ಲಿ ಪುನರಾರಂಭಗೊಳ್ಳಲಿವೆ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ರ‍್ದೀಪ್ ಸಿಂಗ್ ಪುರಿ ಘೋಷಿಸಿದ ನಂತರ ಅನಿಲ್ ದೇಶ್ಮುಕ್ ಅಭಿಪ್ರಾಯಗಳು ಹೊರಬಿದ್ದಿವೆ.

Please follow and like us:

Leave a Reply

Your email address will not be published. Required fields are marked *

Next Post

೧೦೦ಕ್ಕೂ ಹೆಚ್ಚು ಪೊಲೀಸ್ ಕ್ವಾರಂಟೈನ್

Sun May 24 , 2020
ಕೊರೊನಾ ಸೋಂಕಿತರ ಸಂಖ್ಯೆ ದಿನದಿಂದ ದಿನ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನದ ಉತ್ತರ ಬಡಾವಣೆ ಹಾಗೂ ಇಂದಿರಾನಗರವನ್ನು ಸೀಲ್’ಡೌನ್ ಮಾಡಲಾಗಿದೆ. ಪೊಲೀಸ್ ಪೇದೆ ಹಾಗೂ ಅರಳಿಕಟ್ಟೆ ಪಕ್ಕದ ರಸ್ತೆಯ ನಿವಾಸಿ ಸೇರಿದಂತೆ ಇಲ್ಲಿವರೆಗೂ ಹಾಸದಲ್ಲಿ ಒಟ್ಟು೧೪ ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ.  ಪೊಲೀಸ್ ಪೇದೆಯೊಬ್ಬರಲ್ಲಿ ಕೊರೋನಾ ವೈರಸ್ ಇದೆಯೆಂದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಹಾಸನದ ಎರಡು ಏರಿಯಾಗಳನ್ನು ಸೀಲ್ ಡೌನ್ ಮಾಡಲಾಗಿದೆ. ಕೊರೋನಾ ದೃಢಪಟ್ಟಿರುವ ಪೊಲೀಸ್ ಪೇದೆಯು ಬೆಂಗಳೂರಿನಲ್ಲಿ ರ‍್ತವ್ಯ ನರ‍್ವಹಿಸಿ […]

Advertisement

Wordpress Social Share Plugin powered by Ultimatelysocial