ಕೆಎಸ್ಆರ್ಪಿ ಸಿಬ್ಬಂದಿ ಆತ್ಮಹತ್ಯೆ

ಕೊರೊನಾ ಭಯದಿಂದ ಕೆಎಸ್ಆರ್​ಪಿ ಸಿಬ್ಬಂದಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆ ಬಸ್ ಅಲ್ಲಿ ಆಸ್ಪತ್ರೆಗೆ ಕರೆದೊಯ್ಯುವಾಗ ಕೆಎಸ್ ಆರ್ ಪಿ ಬಸ್ ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 50 ವರ್ಷದ ಕೆಎಸ್​ಆರ್​ಪಿ ಹೆಡ್​ ಕಾನ್ಸ್​​ಟೇಬಲ್ ಆತ್ಮಹತ್ಯೆ ಮಾಡಿಕೊಂಡಿದ್ದು ಇವರಿಗೆ ಜೂನ್ 20 ರಂದು ಕೊವಿಡ್ ಪರೀಕ್ಷೆ ಮಾಡಿಸಲಾಗಿತ್ತು ನಿನ್ನೆ ಸಂಜೆಯಷ್ಟೇ ಪಾಸಿಟಿವ್ ಬಂದಿತ್ತು,ಪಾಸಿಟಿವ್ ಬಂದ ಹಿನ್ನೆಲೆ ಸಿವಿ ರಾಮನ್ ಆಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು ಮಾರ್ಗ ಮಧ್ಯದಲ್ಲಿಯೇ ನೇಣಿಗೆ 4 ನೇ ಬೆಟಾಲಿಯನ್ ಕೆಎಸ್ಆರ್ಪಿ ಸಿಬ್ಬಂದಿ ಕೆಎಸ್ ಆರ್ ಪಿ ವಾಹನದಲ್ಲಿಯೇ ನೇಣಿಗೆ ಶರಣಗಿದ್ದಾರೆ

 

 

Please follow and like us:

Leave a Reply

Your email address will not be published. Required fields are marked *

Next Post

ಬೀತ್ತನೆ ಬೀಜಗಳ ಕಳಪೆ ಆರೋಪ

Tue Jun 23 , 2020
ಮಧುಗಿರಿಯಲ್ಲಿ ಕೃಷಿ ಅಧಿಕಾರಿಗಳು ಕಸಬಾ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ತಾಲೂಕಿನಲ್ಲಿ ರಿಯಾತಿ ದರದಲ್ಲಿ ವಿತರಣೆ ಮಾಡುತ್ತಿರುವ ಬೀತ್ತನೆ ಬೀಜಗಳನ್ನು ಕಳಪೆ ಗುಣಮಟ್ಟದಿಂದ ಕೂಡಿದೆ ಎಂಬ ಆರೋಪ ಬಂದ ಹಿನ್ನಲೆಲ್ಲಿ ಕೃಷಿ ಅಧಿಕಾರಿ ಭೇಟಿ ನೀಡಿ ಶೇಂಗಾ, ತೊಗರಿ, ರಾಗಿ, ಮುಸುಕಿನಜೋಳದ ಬಿತ್ತನೆ ಬೀಜದ ಪರಿಶೀಲನೆ ಮಾಡಿ ಹಾಗೂ ಹೆಚ್ಚಿನ ತಪಾಸಣೆಗಾಗಿ ಪ್ರಾ ಯೋಗಲಯಕ್ಕೆ ಕಳಿಹಿಸುವ ಭರವಸೆ ನೀಡಿದ ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕ. ಟಿ. ಹನುಮಂತರಾಯಪ್ಪ. ಕೃಷಿ ಅಧಿಕಾರಿಗಳಾದ […]

Advertisement

Wordpress Social Share Plugin powered by Ultimatelysocial