ಕೊರೊನಾ ಎದುರಿಸಲು ಗಣ್ಯ ವೈದ್ಯರ ಸಮಿತಿ ರಚಿಸಿ

ಕೊರೊನ ಎದುರಿಸಲು ಗಣ್ಯ ವೈದ್ಯರ ಸಮಿತಿ ರಚಿಸಿ ಹೈಕೋರ್ಟ್ ಆದೇಶ ಕೊರೊನಾ ಸೋಂಕು ಎದುರಿಸಲು ಗಣ್ಯ ವೈದ್ಯರು ತಜ್ಞರನ್ನು ಒಳಗೊಂಡ ಸಮಿತಿ ರಚನೆಗೆ ಹೈಕೋರ್ಟ್ ಆದೇಶಿಸಿದೆ ಜೂನ್ ಅಂತ್ಯದಿAದಲೂ ಕೊರೊನಾ ದ್ವಿಗುಣಗೊಳ್ಳುತ್ತಿದೆ ಕೊರೊನಾ ನಿರ್ವಹಣೆಗೆ ಸಮಿತಿ ಅಗತ್ಯ. ಹಾಲಿ ರಚಿಸಿರುವ ವೈದ್ಯರ ಸಮಿತಿ ಸಮರ್ಪಕವಾಗಿಲ್ಲ ಆಸ್ಪತ್ರೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಸುಧಾರಿಸಬೇಕು. ಸರ್ಕಾರಕ್ಕೆ ಅಗತ್ಯ ಸಲಹೆ ಸೂಚನೆ ನೀಡಬೇಕು ಎಂದು ಕೋರ್ಟ್ ಹೇಳಿದೆ.ಜಿಲ್ಲಾ ಮಟ್ಟದಲ್ಲೂ ಇಂತಹ ತಜ್ಞ ವೈದ್ಯರು ಗಣ್ಯರು ಸಮಿತಿ ರಚಿಸಿ. ಇಲ್ಲವಾದರೆ ಗಂಭೀರ ವೈಫಲ್ಯವೆಂದು ಪರಿಗಣಿಸುವುದಾಗಿ ಮುಖ್ಯ ನ್ಯಾಯಮೂರ್ತಿ ಎ.ಎಸ್.ಒಕಾ ಹಾಗೂ ನ್ಯಾ. ಅರವಿಂದ್ ಕುಮಾರ್ ಪೀಠದಿಂದ ಆದೇಶಿಸಿದೆ.

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ರಾಷ್ಟ ಅಧ್ಯಕ್ಷ ಜೆ.ಪಿ ನಡ್ಡಾ ಅವರಿಂದ ಆನ್‌ಲೈನ್ ಸಭೆ

Tue Jul 28 , 2020
ಬಿಜೆಪಿ  ಅಧ್ಯಕ್ಷ ಜೆ.ಪಿ ನಡ್ಡಾ ಬಿಜೆಪಿ ಪಕ್ಷ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕೆರೆದಿದ್ದಾರೆ. ಕೊರೊನಾ ವೈರಸ್ ನಿಯಂತ್ರಣ ಸೇರಿದಂತೆ ವಿವಿಧ ವಿಚಾರಗಳ ಕುರಿತು ವೀಡಿಯೋ ಕಾನ್ಫರೆನ್ಸ್ ಮೂಲಕ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಕರ್ನಾಟಕದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದೆಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪಾಲ್ಗೊಳ್ಳಲಿದ್ದಾರೆ. ಆಗಸ್ಟ್ ೫ರಂದು ಅಯೋಧ್ಯಯಲ್ಲಿನ ರಾಮ ಮಂದಿರ ನಿರ್ಮಾಣ ಶಂಕು ಸ್ಥಾಪನೆ ಮಾಡಲಾಗುತ್ತಿದೆ ಈ ವಿಚಾರವನ್ನು ಚರ್ಚೆಯಲ್ಲಿ ಪ್ರಸ್ತಾಪಿಸಲಿದಾರೆ ಹಾಗೂ ಕೊರೊನಾ ವೈರಸ್ ನಿಯಂತ್ರಣ ಕ್ರಮದ […]

Advertisement

Wordpress Social Share Plugin powered by Ultimatelysocial