ಚಮ್ಮಾರರಿಗೆ ೫ಸಾವಿರ ರೂಪಾಯಿ: ಡಿಸಿಎಂ ಕಾರಜೋಳ

ಕೊರೊನಾ ಲಾಕ್‌ಡೌನ್ ಹಿನ್ನಲೆ ಕೇಂದ್ರ ಸರ್ಕಾರ ಎಲ್ಲ ಉದ್ಯಮಗಳಿಗೂ ವಿಶೇಷ ಪ್ಯಾಕೇಜ್ ಘೋಷಿಸಿದ್ದು, ಚಮ್ಮಾರರಿಗೂ ಸಹ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ.
ವಿಧಾನಸೌಧದಲ್ಲಿ ಮಾತನಾಡಿದ ಡಿಸಿಎಂ ಕಾರಜೋಳ ೧೧,೭೨೨ ಫಲಾನುಭವಿಗಳಿಗೆ ತಲಾ ೫ಸಾವಿರ ರೂಪಾಯಿ ಹಣವನ್ನು ಎಂದು ನೀಡಲಾಗುತ್ತಿದೆ ಎಂದರು.

Please follow and like us:

Leave a Reply

Your email address will not be published. Required fields are marked *

Next Post

ಮೇ ೩೧ರೊಳಗೆ ರೈತರ ಸಾಲ ಮರುಪಾವತಿ

Thu May 28 , 2020
ರೈತರಿಗೆ ಬ್ಯಾಂಕುಗಳು ಕಹಿಸುದ್ದಿಯನ್ನ ನೀಡಿದ್ದು, ಶೂನ್ಯ ಬಡ್ಡಿದರದಲ್ಲಿ ಸಾಲ ಪಡೆಯಲು ಹಿಂದಿನ ಬಾಕಿಯನ್ನ ಮೇ ೩೧ರೊಳಗಾಗಿಯೇ ಮರುಪಾವತಿಸಬೇಕೆಂದು ಸಹಕಾರಿ ಬ್ಯಾಂಕುಗಳು ರೈತರಿಗೆ ತಿಳಿಸಿವೆ. ಲಾಕ್ ಡೌನ್ ಅವಧಿಯಲ್ಲಿ ಬಹುತೇಕ ರೈತರು ಕೃಷಿ ಸಾಲವನ್ನು ಕಟ್ಟಿಲ್ಲ. ಹೀಗಾಗಿ ಶೂನ್ಯ ಬಡ್ಡಿ ದರದಲ್ಲಿ ಕೇಂದ್ರ ಸರಕಾರದ ಪಾಲನ್ನು ರಾಜ್ಯ ಸರಕಾರ ಪಾವತಿಸಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ರೈತಪರ ಸಂಘಟನೆಗಳು ಸರಕಾರಕ್ಕೆ ಮನವಿ ಸಲ್ಲಿಸಿವೆ. Please follow and like us:

Advertisement

Wordpress Social Share Plugin powered by Ultimatelysocial