ಚಿಕ್ಕಮಗಳೂರಿನ ಬಸರವಳ್ಳಿಯಲ್ಲಿ ಹಲಸಿನ ಹಣ್ಣಿಗೆ ವಿಷ ಹಾಕಿ ಮೂರು ದನಗಳನ್ನು ಸಾಯಿಸಿದ್ದಾರೆ.ಕೆಲ ದಿನಗಳ ಹಿಂದೆ ಕೇರಳದಲ್ಲಿ ಗರ್ಭಿಣಿ ಆನೆಯೊಂದು ಆಹಾರ ಹಾರಿಸಿ ಬಂದಿದ್ದ ಆನೆಗೆ ಸ್ಥಳೀಯರು ಅನಾನಸ್ ಗೆ ಪಾಟಕಿ ಮದ್ದು ತುಂಬಿ ತಿನ್ನಿಸಿ ಆನೆಯೊಂದನ್ನು ಸಾಯಿಸಿದ್ದರು ಅದೇ ರೀತಿಯಲ್ಲಿ ಚಿಕ್ಕಮಂಗಳೂರಿನಲ್ಲಿ ಈ ಘಟನೆ ನಡೆದಿದೆ. ಕಿಟ್ಟೇಗೌಡ, ಮಧು ಎಂಬುವರಿಗೆ ಈ ಮೂರು ದನಗಳು ಸೇರಿವೆ.ಹಲಸಿನ ಹಣ್ಣಿಗೆ ವಿಷ ಸೇರಿಸಿ ಜೀವವನ್ನೇ ತೆಗೆದಿದ್ದರೆ.ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.