ಡಿವಿಜಿ

ಡಿವಿಜಿ ಅವರ ಈ ಪುಸ್ತಕ ಓದುವಾಗ ನಾನೂ ಆ ಕಾಲದಲ್ಲಿ ಹುಟ್ಟಿದ್ದಿದ್ರೆ ಚೆನ್ನಾಗಿತ್ತು ಅನ್ನಿಸ್ತು. ಎಷ್ಟೊಂದು ಹೃದಯ ಸಂಪನ್ನರಿದ್ರು ಆಗ. ಏನೋ ಈಗ ಅದು ಇಲ್ಲ ಅನ್ನೋ ಭಾವ. ಆಗ ನಾ ಹುಟ್ಟಿದ್ರೂ ಪೆದ್ಮುಂಡೇದು ಆಗಿರ್ತಿದ್ನೇನೋ. ದೊಡ್ಡವರು ಬದುಕಿದ್ದ ಕಾಲದಲ್ಲಿದ್ದವರೆಲ್ಲ ದೊಡ್ಡವರಾಗಿದ್ದಿರಲೇಬೇಕು ಅಂತ ಅಲ್ಲ. ಈಗಲೂ ಒಳ್ಳೆಯವರಿಲ್ಲ ಅಂತ ಹೇಳಲಾಗದು. ಹೃದಯ ಸಂಪನ್ನತೆ ಹೊರಗೆ ಬೀಸುವ ತಂಗಾಳಿಯಿಂದಲೇ ಆಗುಲ್ಲ. ಅದಕ್ಕೆ ಹಲವು ಜನ್ಮಗಳ ತಪಸ್ಸಿರಬೇಕು. ಜನ್ಮಗಳಿವೆಯೇ? ಇದ್ದರೆ ಇನ್ನೆಷ್ಟು ಜನ್ಮಬೇಕೋ ಹೇಳುವವರಾರು. 🤔 ಈ ಪುಸ್ತಕ ಓದಿದ ಪುಣ್ಯ ಆದ್ರೂ ಇದೆಯೆಲ್ಲ. ಓದಬೇಕು ಅನಿಸಿ ಓದಿದ್ದೂ ಸೌಭಾಗ್ಯವೆ

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್

Wed Mar 16 , 2022
ಮಹಾನ್ ಸಂಗೀತಕಾರರಾದ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಎಂಬುದು ತಂದೆ ಮಗ ಇಬ್ಬರದೂ ಒಂದೇ ಹೆಸರು. ಹಿರಿಯ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರ ಕಾಲ 1888-1936. ಇಂದು ಕಿರಿಯ ಬೆಳಕವಾಡಿ ಶ್ರೀನಿವಾಸ ಅಯ್ಯಂಗಾರ್ ಅವರ ಜನ್ಮ ದಿನ ಸ್ಮರಣೆ. ಗಾನ ಕಲಾ ಭೂಷಣರೆನಿಸಿದ್ದ ಶ್ರೀನಿವಾಸ ಅಯ್ಯಂಗಾರ್ಯರು ಮಂಡ್ಯ ಜಿಲ್ಲೆಗೆ ಸೇರಿದ ಬೆಳಕವಾಡಿಯಲ್ಲಿ 1910ರ ಮಾರ್ಚ್ 9ರಂದು ಜನಿಸಿದರು. ತಂದೆ ಶ್ರೀನಿವಾಸ ಅಯ್ಯಂಗಾರ್ಯರು. ತಾಯಿ ಲಕ್ಷ್ಮಮ್ಮ. ಮೂರು ವರ್ಷದವರಾಗಿದ್ದಾಗಲೇ ತಾಯಿಯ ಪ್ರೀತಿಯಿಂದ ವಂಚಿತರಾದರು. […]

Advertisement

Wordpress Social Share Plugin powered by Ultimatelysocial