ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅನುಮತಿ / ಜೂ. ೮ರಿಂದ ದರ್ಶನ

ಮಹಾಮಾರಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಮರ‍್ಚ್ ೨೫ರಿಂದ ದೇಶದಲ್ಲಿ ಲಾಕ್ ಡೌನ್ ಹೇರಲಾಗಿತ್ತು, ಇದರ ಸಲುವಾಗಿ ದೇಶದ ಎಲ್ಲ ದೇಗುಲವನ್ನು ಮುಚ್ಚಲಾಗಿತ್ತು. ಇದೀಗ ಲಾಕ್ ಡೌನ್ ಸಡಿಲಿಕೆಯ ನಂತರ ಮತ್ತೆ ಭಕ್ತಾಧಿಗಳಿಗೆ ದೇವರ ರ‍್ಶನಕ್ಕೆ ಅನುಮತಿ ನೀಡಲಾಗಿದ್ದು, ಈಗ ತಿರುಮಲದ ವೆಂಕಟೇಶ್ವರ ದೇವಾಲಯ ಜೂನ್ ೮ ರಿಂದ ತೆರೆಯಲಿದ್ದು, ತಿಮ್ಮಪ್ಪನ ರ‍್ಶನ ಸಿಗಲಿದೆ. ಆರಂಭದ ದಿನಗಳಲ್ಲಿ ಎಲ್ಲಾ ಭಕ್ತರಿಗೆ ರ‍್ಶನಕ್ಕೆ ಅನುಮತಿ ನೀಡುವುದಿಲ್ಲ. ಪ್ರತಿ ಭಕ್ತರ ನಡುವೆ ೬ ಅಡಿ ಅಂತರ ಇರುವಂತೆ ಸರದಿ ಸಾಲನ್ನು ಹಾಕಲಾಗುತ್ತದೆ. ಹಾಗೂ ಎಲ್ಲ ಭಕ್ತಾಧಿಗಳೂ ಕಡ್ಡಾಯವಾಗಿ ಮಾಸ್ಕ್, ಸ್ಯಾನಿಟೈಸರ್ ಬಳಸಬೇಕು ಎಂದು ದೇವಸ್ಥಾನದ ಸಮಿತಿ ಮತ್ತು ರ‍್ಕಾರ ಆದೇಶ ನೀಡಿದೆ. ಭಕ್ತದಿಗಳು ಸರದಿ ಸಾಲುಗಳಲ್ಲಿ ಪಡೆಯಬೇಕು ಎಂದು ತಿರುಪತಿ ತಿರುಮಲ ದೇವಸ್ಥಾನ ಸಮಿತಿ ಅಧ್ಯಕ್ಷ ವೈ.ವಿ.ಸುಬ್ಬಾರೆಡ್ಡಿ ತಿಳಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಚಂಡಮಾರುತದಿಂದ ರಾಜ್ಯದ ವಿವಿಧೆಡೆ ಗಾಳಿ ಸಹಿತ ಭಾರೀ ಮಳೆ

Wed Jun 3 , 2020
ಅರಬ್ಬಿ ಸಮುದ್ರದಲ್ಲಿ ನಿಸರ್ಗ ಚಂಡಮಾರುತದ ಅಬ್ಬರದಿಂದ ವಾಯುಭಾರ ಕುಸಿತವಾಗಿದ್ದು.ಇದರಿಂದಾಗಿ ಭಾರೀ ಗಾಳಿ ಬೀಸುತ್ತಿದೆರಾಜ್ಯದ ಹಲವಾರು ಕಾರವಳಿ ,ಮಲೆನಾಡು ಪ್ರದೇಶಗಳಲ್ಲಿ ಗಾಳಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈ ಮುನ್ನವೆ ಎಚ್ಚರಿಕೆನೀಡಿದೆ.ಈಗಾಗಲೇ ಹಲವು ಕಡೆ ಮಳೆಯಾಗಿತ್ತಿದ್ದು ಕಾರವಾರ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಬಿಟ್ಟು ಬಿಡದೆ ಮಳೆಯಾಗುತ್ತಿದೆ.ಹಾಗೂ ಉಡುಪಿಯಲ್ಲಿ ತುಂತುರು ಮಳೆ ಪ್ರಾರಂಭವಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಉಡುಪಿ ಜಿಲ್ಲಾಡಳಿತವು ಆದೇಶವನ್ನುಹೊರಡಿಸಿದೆ. Please follow […]

Advertisement

Wordpress Social Share Plugin powered by Ultimatelysocial