ತೃತೀಯಲಿಂಗಿಗಳ ಭಾವನಾತ್ಮಕ ಕಥೆ

ಹೈದರಾಬಾದ್‌ :  ತೃತೀಯಲಿಂಗಿಗಳು ಇತ್ತೀಚಿಗೆ ಶ್ರೀದೇವಿ ಡ್ರಾಮಾ ಕಂಪನಿಯಲ್ಲಿ ಸಮಾಜದಲ್ಲಿ ತಮಗಾಗುತ್ತಿರುವ ತೊಂದರೆ ಮತ್ತು ಅವಮಾನಗಳನ್ನು ವ್ಯಕ್ತಪಡಿಸುವ ವಿಶೇಷ ಸ್ಕಿಟ್‌ ಮಾಡಿದ್ದಾರೆ. ಹೋದಲ್ಲೆಲ್ಲ ಕೀಳಿರಿಮೆ ಮಾಡಲಾಗುತ್ತಿದೆ, ಎಂದು ಹೇಳುವ ಈ ಸ್ಕಿಟ್‌ ಎಲ್ಲರನ್ನೂ ಮನಸೆಳೆಯುವಂತೆ ಮಾಡಿತು. ಶಿಕ್ಷಣ ಪಡೆದ ಕೆಲವು ತೃತೀಯಲಿಂಗಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಶಿಖರಗಳನ್ನು ಏರಿದ್ದಾರೆ ಎಂದರು. ಸದ್ಯ ಈ ವಿಡಿಯೋ ನೆಟ್ ಫ್ಲಿಕ್ಸ್ನಲ್ಲಿ ವೈರಲ್‌ ಆಗಿದೆ. ಈ ವಾರ ಶ್ರೀದೇವಿ ಕಂಪನಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ. ನಟ ತಾರಕರತ್ನ ಸ್ಕಿಟ್ ನೋಡಿ ಭಾವುಕನಾದೆ ಎಂದರು. ಇನ್ನೋದೆಡೆ ಗಾಯಕ ಅರುಣ್‌ ಕೌಂಡಿನ್ಯ ಲಾಲಾ ಭಿಮಲಾ ಹಾಡಿಗೆ ವಿಶೆಷ ಪ್ರದರ್ಶನ ನೀಡಿದರು.

Please follow and like us:

Leave a Reply

Your email address will not be published. Required fields are marked *

Next Post

ʼಕೊತ್ತಂಬರಿ ಬೀಜʼ ಸೇವಿಸಿದರೆ ಎಷ್ಟೆಲ್ಲಾ ಲಾಭವಿದೆ ಗೊತ್ತಾ...?

Tue Dec 28 , 2021
ಅಡುಗೆ ಮನೆಯಲ್ಲಿ ಬಳಸುವ ಕೊತ್ತಂಬರಿ ಬೀಜದಿಂದ ಅದೆಷ್ಟು ಆರೋಗ್ಯದ ಪ್ರಯೋಜನಗಳಿವೆ ಎಂಬುದು ನಿಮಗೆ ತಿಳಿದಿದೆಯೇ. ಆಸಿಡಿಟಿಗೆ ಕೊತ್ತಂಬರಿ ಹೇಳಿ ಮಾಡಿಸಿದ ಔಷಧಿ. ಎರಡು ಚಮಚ ಕೊತ್ತಂಬರಿ ಬೀಜಕ್ಕೆ ಎರಡು ಲೋಟ ನೀರು ಬೆರೆಸಿ 10 ನಿಮಿಷ ಕುದಿಸಿ ಬಳಿಕ ಸೋಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆಸಿಡಿಟಿ ದೂರವಾಗುತ್ತದೆ. ಕೊತ್ತಂಬರಿಯನ್ನು ಪುಡಿ ಮಾಡಿ 6 ಲೋಟ ನೀರನ್ನು ಕುದಿಸಿ ಮೂರು ಲೋಟಕ್ಕೆ ಇಳಿಸಿ ಸೇವಿಸುವುದರಿಂದ ಬಾಯಿಹುಣ್ಣಿನ ಸಮಸ್ಯೆಯೂ ದೂರವಾಗುತ್ತದೆ. ಮೂಲವ್ಯಾಧಿ ಸಮಸ್ಯೆಗೂ […]

Advertisement

Wordpress Social Share Plugin powered by Ultimatelysocial