ಹೈದರಾಬಾದ್ : ತೃತೀಯಲಿಂಗಿಗಳು ಇತ್ತೀಚಿಗೆ ಶ್ರೀದೇವಿ ಡ್ರಾಮಾ ಕಂಪನಿಯಲ್ಲಿ ಸಮಾಜದಲ್ಲಿ ತಮಗಾಗುತ್ತಿರುವ ತೊಂದರೆ ಮತ್ತು ಅವಮಾನಗಳನ್ನು ವ್ಯಕ್ತಪಡಿಸುವ ವಿಶೇಷ ಸ್ಕಿಟ್ ಮಾಡಿದ್ದಾರೆ. ಹೋದಲ್ಲೆಲ್ಲ ಕೀಳಿರಿಮೆ ಮಾಡಲಾಗುತ್ತಿದೆ, ಎಂದು ಹೇಳುವ ಈ ಸ್ಕಿಟ್ ಎಲ್ಲರನ್ನೂ ಮನಸೆಳೆಯುವಂತೆ ಮಾಡಿತು. ಶಿಕ್ಷಣ ಪಡೆದ ಕೆಲವು ತೃತೀಯಲಿಂಗಿಗಳು ವಿವಿಧ ಕ್ಷೇತ್ರಗಳಲ್ಲಿ ಉನ್ನತ ಶಿಖರಗಳನ್ನು ಏರಿದ್ದಾರೆ ಎಂದರು. ಸದ್ಯ ಈ ವಿಡಿಯೋ ನೆಟ್ ಫ್ಲಿಕ್ಸ್ನಲ್ಲಿ ವೈರಲ್ ಆಗಿದೆ. ಈ ವಾರ ಶ್ರೀದೇವಿ ಕಂಪನಿ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ. ನಟ ತಾರಕರತ್ನ ಸ್ಕಿಟ್ ನೋಡಿ ಭಾವುಕನಾದೆ ಎಂದರು. ಇನ್ನೋದೆಡೆ ಗಾಯಕ ಅರುಣ್ ಕೌಂಡಿನ್ಯ ಲಾಲಾ ಭಿಮಲಾ ಹಾಡಿಗೆ ವಿಶೆಷ ಪ್ರದರ್ಶನ ನೀಡಿದರು.
ತೃತೀಯಲಿಂಗಿಗಳ ಭಾವನಾತ್ಮಕ ಕಥೆ
Please follow and like us: