ನಗರಸಭೆಗೆ ಎಂಟ್ರಿ ಕೊಟ್ಟ ಕೊರೊನಾ

ರಾಜ್ಯದಲ್ಲಿ ಕೊರೊನಾ ಆರ್ಭಟ ಹೆಚ್ಚುತ್ತಿದ್ದು, ಇದೀಗ ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲ ನಗರಸಭೆಗೆ ಕೊರೊನಾ ವೈರಸ್ ಎಂಟ್ರಿಕೊಟ್ಟಿದೆ. ವಾಟರ್  ಸಪ್ಲೈಯರ್ ಗೆ ಕೊರೊನಾ ಸೋಂಕು ತಗುಲಿದೆ. ನಗರಸಭೆಯ ಸುತ್ತಮುತ್ತಲೂ ಸ್ಯಾನಿಟೈಸೇಷನ್ ಮಾಡಿ  ಮತ್ತು 2 ದಿನಗಳಕಾಲ ನಗರಸಭೆ ಕಚೇರಿಯನ್ನು ಸೀಲ್ ಡೌನ್ ಮಾಡಿ ಎಂದು ನೆಲಮಂಗಲ ನಗರಸಭೆ ಆಯುಕ್ತ ಮಂಜುನಾಥ ಹೇಳಿಕೆ ನೀಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಜಗ್ಗೇಶ್‌ಗೆ ಪುಸ್ತಕ ಅರ್ಪಿಸಿದ ಅಭಿಮಾನಿ

Thu Jul 16 , 2020
ಇತ್ತೀಚೆಗಷ್ಟೇ  ಹಿರಿಯ  ನಟ  ಜಗ್ಗೇಶ್​  ಸಖತ್ ​ ಬೇಜಾರಾಗಿದ್ದರು. ಅದಕ್ಕೆ  ಕಾರಣ, ಡ್ರೋನ್​  ಪ್ರತಾಪ್ ​ ಕುರಿತಾಗಿ ಮಾಧ್ಯಮಗಳಲ್ಲಿ  ಹಲವು  ರೀತಿಯ  ವಿಷಯಗಳು  ಹೊರಬಂದಿದ್ದು. ಡ್ರೋಣ್ ​ ಪ್ರತಾಪ್ ​ ಅವರನ್ನು  ಹಲವರಿಗೆ  ಪರಿಚಯ  ಮಾಡಿಕೊಡುವುದರ  ಮೂಲಕ  ಸಾಕಷ್ಟು  ಸಹಾಯ  ಮಾಡಿದ್ದ  ಅವರು, ಪ್ರತಾಪ್ ​ ಕುರಿತಾದ  ನೆಗೆಟಿವ್​  ವಿಚಾರಗಳನ್ನು  ಕೇಳಿ  ನೊಂದಿದ್ದರು. ಈಗ  ಜಗ್ಗೇಶ್​  ಮುಖದಲ್ಲಿ  ಮಂದಹಾಸ  ಮೂಡಿದೆ. ಅದಕ್ಕೆ ಕಾರಣ,  ಅವರ  ಅಭಿಮಾನಿಯೊಬ್ಬರು, ‘ಮಹಾಭಾರತ’  ಕುರಿತಾದ  ಒಂದು […]

Advertisement

Wordpress Social Share Plugin powered by Ultimatelysocial