ನನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿಲ್ಲ ಎಂದ ಪತಿರಾಯ..

ಕಳೆದ ಮೇ ತಿಂಗಳ 11 ರಂದು ಮಲೆನಾಡ ತಪ್ಪಲು ಶಿವಮೊಗ್ಗದಲ್ಲಿ ಮಂಜುಳಾ ಎಂಬ ವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿದ್ದಳು. ಈ ಘಟನೆಯಿಂದ ಇಡೀ ಮಲೆನಾಡು ಶಿವಮೊಗ್ಗ ತಲ್ಲಣಗೊಂಡಿತ್ತು. ಈಕೆ ಅಕ್ರಮ ಸಂಬAಧ ಹೊಂದಿದಳು ಎನ್ನಲಾಗಿದ್ದ ಅಕೆಯ ಪ್ರಿಯಕರನೂ ಸೇರಿದಂತೆ 12 ದಿನಗಳ ಅಂತರದಲ್ಲಿ ಇಬ್ಬರೂ ಸಾವನ್ನಪ್ಪಿದರು. ಈ ಸರಣಿ ಸಾವು ಮಲೆನಾಡಿನಲ್ಲಿ ಹಲವಾರು ನಿಗೂಡತೆಗಳನ್ನು ಹುಟ್ಟುಹಾಕಿದೆ. ಸದ್ಯ ನನ್ನ ಪತ್ನಿಯ ಸಾವನ್ನು ನಂಬಲಾಗುತ್ತಿಲ್ಲ. ನನ್ನ ಪತ್ನಿ ಮಂಜುಳಾ ಆತ್ಮಹತ್ಯೆಗೆ ಶರಣಾಗುವಂತಹವಳಲ್ಲ ಎಂದು ಮಲೇಷಿಯಾದಲ್ಲಿ ನೆಲೆಸಿದ್ದ ಮೃತ ಮಂಜುಳಾ ಅವರ ಪತಿ ಆರೋಪಿಸಿದ್ದಾರೆ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮಕ್ಕಳ ತೂಕ ಹೆಚ್ಚಿಸುವುದಕ್ಕೆ ಇಲ್ಲಿದೆ ಸುಲಭ ʼಉಪಾಯʼ

Wed Dec 22 , 2021
ಚಿಕ್ಕಮಕ್ಕಳು ಬಿಸ್ಕೇಟ್, ಚಾಕೋಲೇಟ್ ತಿಂದು ಸರಿಯಾಗಿ ಊಟ ಮಾಡುವುದಿಲ್ಲ ಇದರಿಂದ ತೂಕ ಹೆಚ್ಚಾಗುತ್ತಿಲ್ಲ ಎಂಬ ಚಿಂತೆ ಮಕ್ಕಳಿಗೆ ಸಿಹಿ ಎಂದರೆ ತುಂಬಾ ಖುಷಿ. ಹಾಗಾಗಿ ರುಚಿಕರವಾದ ಪಾಯಸ ಮಾಡಿಕೊಡುವುದರಿಂದ ಅವರ ತೂಕ ಹೆಚ್ಚಾಗುತ್ತದೆ. ಬಾರ್ಲಿ ಪಾಯಸವನ್ನು ಆಗಾಗ ಮಾಡಿಕೊಡುವುದರಿಂದ ಮಕ್ಕಳ ತೂಕ ಆರೋಗ್ಯಕರವಾಗಿ ಹೆಚ್ಚಾಗುತ್ತದೆ. ಮೊದಲಿಗೆ ¼ ಕಪ್ ಬಾರ್ಲಿಯನ್ನು ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಿ. ಇದನ್ನು ಒಂದು ಪಾತ್ರೆಗೆ ಹಾಕಿ ನೀರು ಸೇರಿಸಿ ಚೆನ್ನಾಗಿ ಬೇಯಿಸಿಕೊಳ್ಳಿ. ಬಾರ್ಲಿ ಚೆನ್ನಾಗಿ ಬೇಯಲಿ […]

Advertisement

Wordpress Social Share Plugin powered by Ultimatelysocial