ಕಳೆದ ಮೇ ತಿಂಗಳ 11 ರಂದು ಮಲೆನಾಡ ತಪ್ಪಲು ಶಿವಮೊಗ್ಗದಲ್ಲಿ ಮಂಜುಳಾ ಎಂಬ ವಿವಾಹಿತೆಯೊಬ್ಬಳು ನೇಣಿಗೆ ಶರಣಾಗಿದ್ದಳು. ಈ ಘಟನೆಯಿಂದ ಇಡೀ ಮಲೆನಾಡು ಶಿವಮೊಗ್ಗ ತಲ್ಲಣಗೊಂಡಿತ್ತು. ಈಕೆ ಅಕ್ರಮ ಸಂಬAಧ ಹೊಂದಿದಳು ಎನ್ನಲಾಗಿದ್ದ ಅಕೆಯ ಪ್ರಿಯಕರನೂ ಸೇರಿದಂತೆ 12 ದಿನಗಳ ಅಂತರದಲ್ಲಿ ಇಬ್ಬರೂ ಸಾವನ್ನಪ್ಪಿದರು. ಈ ಸರಣಿ ಸಾವು ಮಲೆನಾಡಿನಲ್ಲಿ ಹಲವಾರು ನಿಗೂಡತೆಗಳನ್ನು ಹುಟ್ಟುಹಾಕಿದೆ. ಸದ್ಯ ನನ್ನ ಪತ್ನಿಯ ಸಾವನ್ನು ನಂಬಲಾಗುತ್ತಿಲ್ಲ. ನನ್ನ ಪತ್ನಿ ಮಂಜುಳಾ ಆತ್ಮಹತ್ಯೆಗೆ ಶರಣಾಗುವಂತಹವಳಲ್ಲ ಎಂದು ಮಲೇಷಿಯಾದಲ್ಲಿ ನೆಲೆಸಿದ್ದ ಮೃತ ಮಂಜುಳಾ ಅವರ ಪತಿ ಆರೋಪಿಸಿದ್ದಾರೆ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada