ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ರಾಮಣ್ಣ ಲಮಾಣಿ ಕಾಲಿಗೆ ಬಿದ್ದ ಬಿಜೆಪಿ ಅಭ್ಯರ್ಥಿ ಚಂದ್ರು ಲಮಾಣಿ . ಚಂದ್ರು ಲಮಾಣಿ ಬಿಜೆಪಿ ಟಿಕೆಟ್ ಸಿಗದಿದ್ದಕ್ಕೆ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದಾರೆ . ರಾಮಣ್ಣ ಲಮಾಣಿ ಬಳಿಕ ಮಾಜಿ ಸಿಎಂ ಯಡಿಯೂರಪ್ಪ, ಬಿ.ವೈ. ವಿಜಯೇಂದ್ರ ಅವರ ಜೊತೆ ರಾಮಣ್ಣ ಲಮಾಣಿ ಮನವೊಲಿಕೆ ಮಾಡಿಕೊಂಡಿದ್ದಾರೆ, ನಾನು ಕ್ಷೇತ್ರದಲ್ಲಿ ಓಡಾಡೋದಿಲ್ಲ ನನಗೆ ಬಹಳ ಬೇಜಾರಾಗಿದೆ ಎಂದು ರಾಮಣ್ಣ ಲಮಾಣಿ ನಾನು ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ ಅಂತ ಅಪಪ್ರಚಾರ ಮಾಡಿದ್ದೀರಿ. ಆದ್ರೆ ನನ್ನ ಕಾರ್ಯಕರ್ತರ ವಿಶ್ವಾಸ ತೆಗೆದುಕೊಂಡು ಗೆದ್ದು ಬಾ ಅಂತ ಹರಿಸಿದ ರಾಮಣ್ಣ ಲಮಾಣಿ ಚಂದ್ರು ಲಮಾಣಿಗೆ ಟಿಕೆಟ್ ಸಿಕ್ಕಿದೆಯಾ, ಈ ಹಿಂದೆ ನಾನು 90 ಸಾವಿರ ಮತಗಳನ್ನು ಪಡೆದುಕೊಂಡು ದೊಡ್ಡ ಮಟ್ಟದಲ್ಲಿ ಗೆಲವು ಸಾಧಿಸಿದ್ದೆ .ಈಗ ಕಾಂಗ್ರೆಸ್ ನಲ್ಲಿ ಎರಡು ಬಣಗಳಾಗಿವೆ ಹೀಗಾಗಿ ಅವರು 60 ಸಾವಿರ ಮತಗಳಲ್ಲಿ ಹೊಡೆದಾಡುತ್ತಿದ್ದಾರೆ ನಾನು 90 ಸಾವಿರ ಮತಗಳಿಂದ ಹಾಗೂ 20 ಸಾವಿರ ಮತಗಳ ಅಂತರದಿಂದ ಗೆಲವು ಪಡೆದುಕೊಂಡಿದ್ದಾನೆ ಎಂದು ರಾಮಣ್ಣ ಲಮಾಣಿ ಹೇಳಿದ್ದಾರೆ, ಸರ್ಕಾರಿ ನೌಕರರು ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು .ಚಂದ್ರು ಲಮಾಣಿ ಅವರು ತಮ್ಮ ವೃತ್ತಿಗೆ ರಾಜೀನಾಮೇ ನೀಡಿದ್ದಾರೆ . ಬಿಜೆಪಿ ಶಿರಹಟ್ಟಿ ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು, ಈಗಾಗಲೇ ಚಂದ್ರು ಅವರು ತಮ್ಮ ವೈದ್ಯ ಹುದ್ದಗೆ ರಾಜೀನಾಮೆ ನೀಡಿದ್ದಾರೆ. ಶಿರಹಟ್ಟಿ ರಾಮಣ್ಣ ಲಮಾಣಿ ನಾಮಪತ್ರ ವಾಪಸ್ ಪಡೆದಿದ್ದಾರೆ. ಮತ್ತು ರಾಮಣ್ಣ ಲಮಾಣಿರವರನ್ನು ಬಿಜೆಪಿ ನಾಯಕ ಮನವೊಲಿಸುತ್ತಿದ್ದಾರೆ …
https://play.google.com/store/apps/details?id=com.speed.newskannada