ಸAಚಾರಿ ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸಿಪಿಐ ಎಂ.ಎಸ್.ಸರ್ದಾರ್ ಹೇಳಿದರು. ಖುದ್ದು ರಸ್ತೆಗಿಳಿದ ಅವರು, ಪಾವಗಡ ವೃತ್ತದ ಬಳಿ ಅಡ್ಡಾದಿಡ್ಡಿ ವಾಹನಗಳು ಸಂಚರಿಸುವುದನ್ನು ಗಮನಿಸಿದ್ದಾರೆ. ಶಿರಾ ಹಾಗೂ ಪಾವಗಡ ಮಾರ್ಗದಿಂದ ಬರುವವರು ಮಧುಗಿರಿ ಪಟ್ಟಣಕ್ಕೆ ಹೋಗುವವರು ಸಂಚಾರಿ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಳು ಮಾಡ್ತೀವಿ ಎಂದು ಹೇಳಿದರು. ಇನ್ನೂ ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..
ನಿಯಮ ಉಲ್ಲಂಘಿಸಿದ್ರೆ ಕೇಸ್
Please follow and like us: