ನಿಯಮ ಉಲ್ಲಂಘಿಸಿದ್ರೆ ಕೇಸ್

ಸAಚಾರಿ ನಿಯಮಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕು ಎಂದು ಸಿಪಿಐ ಎಂ.ಎಸ್.ಸರ್ದಾರ್ ಹೇಳಿದರು. ಖುದ್ದು ರಸ್ತೆಗಿಳಿದ ಅವರು, ಪಾವಗಡ ವೃತ್ತದ ಬಳಿ ಅಡ್ಡಾದಿಡ್ಡಿ ವಾಹನಗಳು ಸಂಚರಿಸುವುದನ್ನು ಗಮನಿಸಿದ್ದಾರೆ. ಶಿರಾ ಹಾಗೂ ಪಾವಗಡ ಮಾರ್ಗದಿಂದ ಬರುವವರು ಮಧುಗಿರಿ ಪಟ್ಟಣಕ್ಕೆ ಹೋಗುವವರು ಸಂಚಾರಿ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಳು ಮಾಡ್ತೀವಿ ಎಂದು ಹೇಳಿದರು. ಇನ್ನೂ ಇವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..

Please follow and like us:

Leave a Reply

Your email address will not be published. Required fields are marked *

Next Post

ಅನ್ಯ ರಾಜ್ಯಗಳಿಂದ ಬರುವವರು ಕ್ವಾರಂಟೈನ್- ಶಾಸಕ ಶಿವಲಿಂಗೇಗೌಡ

Tue Jun 30 , 2020
ಹೊರ ರಾಜ್ಯಗಳಿಂದ ಮತ್ತು ಹೊರ ಜಿಲ್ಲೆಗಳಿಂದ ಅರಿಸೀಕೆರೆಗೆ ಬಂದAತ ವ್ಯಕ್ತಿಗಳನ್ನು ಕ್ವಾರಟೈನ್ ಮಾಡಲಾಗುತ್ತದೆ ಎಂದು ಶಾಸಕ ಶಿವಲಿಂಗೇಗೌಡ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಲೂಕು ಕಚೇರಿಯಲ್ಲಿ ಅಂಗಡಿ-ಮುAಗಟ್ಟುಗಳ ಮಾಲೀಕರ ಜೊತೆ ನಿರ್ಧಾರ ತೆಗೆದುಕೊಂಡು ಸ್ವಯಂಪ್ರೇರಿತವಾಗಿ ನಮ್ಮ ತಾಲೂಕಿನ ಈತ ದೃಷ್ಟಿಯಿಂದ ಸಾರ್ವಜನಿಕರು ಅಂಗಡಿ-ಮುAಗಟ್ಟುಗಳನ್ನು ೨:೦೦ ಗಂಟೆ ತನಕ ತೆರೆದು ನಂತರ ಸಂಪೂರ್ಣ ಬಂದ್ ಮಾಡಬೇಕೆಂದು ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ನಾಗಪ್ಪ, ಡಿವೈಎಸ್ಪಿ ನಾಗೇಶ್, ನಗರ ರುತ್ತ […]

Advertisement

Wordpress Social Share Plugin powered by Ultimatelysocial