ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಾಗಿದ್ದು ಇದಕ್ಕೆ ತಕ್ಕ ಉತ್ತರ ನೀಡಿರುವಂತಹ ಭಾರತೀಯ ಸೇನಾ ಪಡೆ ಪ್ರತಿಯಾಗಿ ದಾಳಿಯನ್ನ ಮಾಡಿದ್ದು ಪಾಕಿಸ್ತಾನದ ಓರ್ವ ಯೋಧ ಬಲಿಯಾಗಿದ್ದು ೮ ಜನ ಯೋಧರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗಡಿನಿಯಂತ್ರಣಾ ರೇಖೆಯಲ್ಲಿ ಹಾಜಿಪಿರ್, ಪೂಂಚ್, ಛಾಂಬ್ ಮತ್ತು ರಾಖ್ ಚಿಕ್ರಿ ಸೆಕ್ಟರ್ ಗಳಲ್ಲಿ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ
Please follow and like us: