ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ

ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಾಗಿದ್ದು ಇದಕ್ಕೆ ತಕ್ಕ ಉತ್ತರ ನೀಡಿರುವಂತಹ ಭಾರತೀಯ ಸೇನಾ ಪಡೆ ಪ್ರತಿಯಾಗಿ ದಾಳಿಯನ್ನ ಮಾಡಿದ್ದು ಪಾಕಿಸ್ತಾನದ ಓರ್ವ ಯೋಧ ಬಲಿಯಾಗಿದ್ದು ೮ ಜನ ಯೋಧರು ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಗಡಿನಿಯಂತ್ರಣಾ ರೇಖೆಯಲ್ಲಿ ಹಾಜಿಪಿರ್, ಪೂಂಚ್, ಛಾಂಬ್‍ ಮತ್ತು ರಾಖ್ ಚಿಕ್ರಿ ಸೆಕ್ಟರ್‍ ಗಳಲ್ಲಿ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡಿದೆ ಎಂದು ಮೂಲಗಳು ತಿಳಿಸಿವೆ.

Please follow and like us:

Leave a Reply

Your email address will not be published. Required fields are marked *

Next Post

ಪ್ರವಾಹದಿಂದ ತತ್ತರಿಸಿದ ಬಿಹಾರ

Tue Jul 28 , 2020
ಭೀಕರ ಪ್ರವಾಹದಿಂದ ಬಿಹಾರದಲ್ಲಿ ಅತಿವೃಷ್ಠಿ ಉಂಟಾಗಿದ್ದು ೧೧ ಜಿಲ್ಲೆಗಳು ಅತಂತ್ರವಾಗಿದ್ದು, ಸುಮಾರು ೨೪ ಲಕ್ಷಕ್ಕೂ ಹೆಚ್ಚು ಜನರ ಜೀವನ ಅಸ್ಥವ್ಯಸ್ಥವಾಗಿದೆ. ಈವರೆಗೆ ಪ್ರವಾಹದಿಂದ ೧೦ ಜನ ಮೃತಪಟ್ಟಿದ್ದಾರೆ ಎಂದು ಬಿಹಾರದ ವಿಪತ್ತು ನಿರ್ವಹಣಾ ಇಲಾಖೆ ತಿಳಿಸಿದೆ. ೧೧ ಜಿಲ್ಲೆಗಳ ೯೩ ಬ್ಲಾಕ್‌ಗಳ ೭೬೫ ಪಂಚಾಯಿತಿಗಳಲ್ಲಿ ಒಟ್ಟು ೨೪.೪೨ ಲಕ್ಷ ಜನರು ಪ್ರವಾಹಕ್ಕೆ ತುತ್ತಾಗಿದ್ದಾರೆ. ದರ್ಭಂಗ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದೆ. ಅಲ್ಲಿನ ೧೪ ಬ್ಲಾಕ್‌ಗಳಲ್ಲಿ ೮.೮೭ ಲಕ್ಷ ಜನರನ್ನು ಸ್ಥಳಾಂತರಗೊಳಿಸಲಾಗಿದೆ […]

Advertisement

Wordpress Social Share Plugin powered by Ultimatelysocial