ಪೈಸೆ ಪೈಸೆಗೂ ಕೂಡ ಲೆಕ್ಕ ಕೊಡ್ತೇವೆ

ಇದು ಬಿಜೆಪಿ ಸರ್ಕಾರ, ನಾವು ಪೈಸೆ ಪೈಸೆಗೂ ಕೂಡ ಲೆಕ್ಕ ಕೊಟ್ಟೇ ಕೊಡ್ತೇವೆ ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ. ಸಿದ್ದರಾಮಯ್ಯ ಟ್ವೀಟ್ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಮ್ಮ ಸರ್ಕಾರ ಹಿಂದಿನ ಸರ್ಕಾರದಂತಲ್ಲ. ಪ್ರತಿ ಖರ್ಚಿಗೂ ಎಲ್ಲರೂ ಲೆಕ್ಕ ಕೊಡಲೇಬೇಕು, ವಿಧಾನಸೌಧದಲ್ಲಿ ಚರ್ಚೆ ಆಗಲೇಬೇಕು. ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಏನಾದ್ರೂ ಲೆಕ್ಕ‌ಕೊಡದ ಗುಂಗಿನಲ್ಲಿ ಇರಬಹುದೇನೋ. ಸಿದ್ದರಾಮಯ್ಯ ಅವರ ಗುಂಗಲ್ಲಿ ಇದ್ರೆ ಅದರಿಂದ ಹೊರಬರಲಿ. ನನ್ನ ಇಲಾಖೆಯಿಂದಲೂ 3೦೦ ಕೋಟಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಆ್ಯಕ್ಟ್ ನಲ್ಲಿ ಬಿಡುಗಡೆ ಮಾಡಿದ್ದೇನೆ ಅದರ ಲೆಕ್ಕನೂ ಕೊಡ್ತೇವೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.

Please follow and like us:

Leave a Reply

Your email address will not be published. Required fields are marked *

Next Post

ಡಿಎಚ್‌ಎಫ್‌ಎಲ್‌ನ್ನು ಆರೋಪಿಸಿದ ಪಿಎನ್‌ಬಿ

Sat Jul 11 , 2020
ಬ್ಯಾಂಕೇತರ ಹಣಕಾಸು ಸಂಸ್ಥೆ ದಿವಾನ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್ ೩,೬೮೮.೫೮ ಕೋಟಿ ವಂಚಿಸಿದೆ ಎಂದು ಸರ್ಕಾರಿ ಸ್ವಾಮ್ಯದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಆರೋಪಿಸಿದೆ. ಈ ಸಂಬAಧ ಆರ್‌ಬಿಐಗೆ ಅದು ಮಾಹಿತಿ ನೀಡಿದೆ. ಮುಂಬಯಿನ ದೊಡ್ಡ ಕಾರ್ಪೊರೇಟ್ ಶಾಖೆಯಲ್ಲಿನ ಡಿಎಚ್‌ಎಫ್‌ಎಲ್‌ನ ಖಾತೆಯಲ್ಲಿ ಈ ವಂಚನೆ ಬೆಳಕಿಗೆ ಬಂದಿದೆ ಎಂದು ಬ್ಯಾಂಕ್ ತಿಳಿಸಿದೆ. ಕಳೆದ ಮೂರು ವರ್ಷಗಳ ಅವಧಿಯಲ್ಲಿ ಬ್ಯಾಂಕ್ ವರದಿ ಮಾಡಿದ ನಾಲ್ಕನೇ ಹಗರಣವಿದು. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ಯೂನಿಯನ್ […]

Advertisement

Wordpress Social Share Plugin powered by Ultimatelysocial