ಲಾಕ್ಡೌನ್ ಹಿನ್ನಲೆಯಲ್ಲಿ ಬಡವರಿಗೆ ಕಷ್ಟದ ಪರಿಸ್ಥಿತಿ ಉಂಟಾಗಿದೆ. ಅಂತಹವರಿಗೆ ಕೆಲವೊಂದಿಷ್ಟು ಜನರು ಸಹಾಯ ಮಾಡುತ್ತಿದ್ದಾರೆ. ಹೆಬ್ಬಾಳದ ಸುಮಾರು ೪೫೦ ಅರ್ಚಕರಿಗೆ ಮಾಜಿ ಸಚಿವ ಕಟ್ಟ ಸುಬ್ರಹ್ಮಣ್ಯ ನಾಯ್ಡು ಆಹಾರ ಹಾಗೂ ತರಕಾರಿ ಕಿಟ್ ವಿತರಿಸಿದರು.
ಹಿರಿಯ ನಾಗರಿಕರಿಗೆ ಮತ್ತು ಸಾವಿರಾರು ಜನರಿಗೆ ಪ್ರತಿನಿತ್ಯ ಊಟ ಹಂಚುತ್ತಿದ್ದಾರೆ ಇವರ ಕಾರ್ಯಕ್ಕೆ ಬಸವರಾಜ ಬೊಮ್ಮಾಯಿ ಕೂಡ ಸಾಥ್ ನೀಡಿದ್ದಾರೆ.
ಬಡವರಿಗೆ ಸಹಾಯ ಹಸ್ತ ನೀಡಿದ ಸುಬ್ರಹ್ಮಣ್ಯ ನಾಯ್ಡು
Please follow and like us: