ಬಳ್ಳಾರಿಯಲ್ಲಿ ಕೊರೊನಾ ಅಟ್ಟಹಾಸ

ರಾಜ್ಯದಲ್ಲಿ ಕೊರೊನಾ ವೈರಸ್ ಭೀತಿ ದಿನದಿಂದ ದಿನಕ್ಕೆ ಹೆಚ್ಚಾಕ್ತಿದ್ದು, ಬಳ್ಳಾರಿಯಲ್ಲಿ ಇಂದು ಕೊರೊನಾ ಮಹಾಮಾರಿಗೆ ಮೂವರು ಬಲಿಯಾಗಿದ್ದಾರೆ. ಕೊರೊನಾ ಸೋಂಕಿನಿಂದ ಬಳ್ಳಾರಿಯ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಕೊರೊನಾಗೆ ಬಲಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಬಳ್ಳಾರಿ ಕೋವಿಡ್ ಆಸ್ಪತ್ರೆಯಲ್ಲಿ ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡಲಾಕ್ತಾ ಇತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಮೂವರೂ ಸಾವನ್ನಪ್ಪಿದ್ದಾರೆ. ಈ ಮೂಲಕ ಬಳ್ಳಾರಿಯಲ್ಲಿ ಇದುವರೆಗೆ ಕೊರೊನಾ ಮಹಾಮಾರಿಗೆ ಬಲಿಯಾದವರ ಸಂಖ್ಯೆ 32 ಕ್ಕೆ ಏರಿಕೆಯಾಗಿದೆ.

 

 

 

 

Please follow and like us:

Leave a Reply

Your email address will not be published. Required fields are marked *

Next Post

ನೈಸರ್ಗಿಕ ವಸ್ತುಗಳನ್ನು ಕಳಿಸಿದ ರಶ್ಮಿಕಾ

Thu Jul 2 , 2020
ಕಿರಿಕ್ ಬೆಡಗಿ  ಕೊಡಗಿನ ಕುವರಿ  ರಶ್ಮಿಕಾ ಮಂದಣ್ಣ ಈ ಲಾಕ್ ಡೌನ್‌ನಲ್ಲೂ  ಗಿಫ್ಟ್ ಕಳಿಸಿದ್ದಾರೆ. ತೆಲುಗು  ಚಿತ್ರರಂಗದಲ್ಲಿ ತಾಲಿವುಡ್ ಪ್ರಿನ್ಸ್ ಎಂದು ಖ್ಯಾತಿಯಾಗಿರುವ ನಟ ಮಹೇಶ್ ಬಾಬು ಅವರ ಮನೆಗೆ ಸ್ಪೆಷಲ್ ಮಾನ್ಸೂನ್ ಗಿಫ್ಟ್ ಕಳುಹಿಸಿದ್ದಾರೆ ರಶ್ಮಿಕಾ. ತಮ್ಮ ತೋಟದಲ್ಲಿ ಬೆಳೆದಿರುವ ಬಟರ್ ಫ್ರೂಟ್,ಮಾವಿನ ಕಾಯಿ,ಜೇನು ತುಪ್ಪ ,ಹಾಗುಇನ್ನಿತರ ನೈಸರ್ಗಿಕ ವಸ್ತುಗಳನ್ನು ಕೊಡಗಿನಿಂದ ಹೈದರಾಬಾದ್ ಗೆ ಕಳಿಸಿದ್ದಾರೆ. ಅದಕ್ಕೆ ತಕ್ಕಂತೆ ಮಹೇಶ್ ಬಾಬುಅವರ ಪತ್ನಿ, ರಶ್ಮಿಕಾ ಗೆ ಹ್ಯಾಪಿ ಮಾನ್ಸುನ್ […]

Advertisement

Wordpress Social Share Plugin powered by Ultimatelysocial