ಬಿಜೆಪಿ ರಾಷ್ಟಿçÃಯ ಪಕ್ಷ: ಸಚಿವ ಕೆ. ಗೋಪಾಲಯ್ಯ

ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದೆ ಎಂಬ ಮಾತು ಕೇಳಿಬಂದಿದ್ದು, ಈ ಬಗ್ಗೆ ಸಚಿವ ಕೆ. ಗೋಪಾಲಯ್ಯ ಪ್ರತಿಕ್ರಿಯಿಸಿ, ನಮಗೆ ಸಿಎಂ ಯಡಿಯೂರಪ್ಪ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ ಮುಂದೆಯೂ ನಡೆದುಕೋಳ್ತಾರೆ ಎಂದು ತಿಳಿಸಿದ್ದಾರೆ.  ನಗರದಲ್ಲಿ ಮಾತನಾಡಿದ ಗೋಪಾಲಯ್ಯ ಬಿಜೆಪಿಯಲ್ಲಿ ಏನೇ ತೀರ್ಮಾನ ಮಾಡಬೇಕಾದ್ರು ನಾವೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಬಿಜೆಪಿ ರಾಷ್ಟಿçÃಯ ಪಕ್ಷ ಸೂಕ್ತವಾದ ಸಮಯಕ್ಕೆ ನಾಯಕರು ನಿರ್ಧಾರ ಕೈಗೊಳ್ತಾರೆ. ಬಿಜೆಪಿ ಮಾತುಕೊಟ್ಟಂತೆ ನಡೆದುಕೊಳ್ಳತ್ತೆ ನಮ್ಮ ಸಮಸ್ಯೆಯನ್ನ ನಾವೆ ಸರಿ ಮಾಡ್ಕೊಳ್ತೀವಿ ಎಂದರು.

Please follow and like us:

Leave a Reply

Your email address will not be published. Required fields are marked *

Next Post

ತಂಬಾಕು ಸೇವಿಸಿದರೆ  ಐಪಿಸಿ ಸೆಕ್ಷನ್ ಅಡಿ ಕೇಸ್ ದಾಖಲು

Sat May 30 , 2020
ಬೆಂಗಳೂರು: ಕೊರೊನಾ ವೈರಸ್‌ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತಂಬಾಕು ಮತ್ತು ಗುಟ್ಕಾವನ್ನು ನಿಷೇದಿಸಲಾಗಿದೆ.ಪ್ರತಿ ವರ್ಷ ಮೇ31ರಂದು ವಿಶ್ವ ತಂಬಾಕು ರಹಿತ ದಿನಾಚರಣೆ ಆಚರಿಸಲಾಗುತ್ತಿದೆ. ಭಾನುವಾರು ವಿಶ್ವ ತಂಬಾಕು ರಹಿತ ದಿನ ಇರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ರಾಜ್ಯದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಜಗಿಯುವುದು, ಉಗುಳುವುದನ್ನು ನಿಷೇಧಗೊಳಿಸಿ ಆದೇಶ ಮಾಡಲಾಗಿದೆ ಎಂದು ಸಚಿವರು ಹೇಳಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ‌ ತಂಬಾಕು ಸೇವನೆ ಮಾಡಿದ್ರೆ ಕಾನೂನು ಕ್ರಮ ತೆಗೆುಕೊಳ್ಳಲಾಗುವುದು.ಐಪಿಸಿ […]

Advertisement

Wordpress Social Share Plugin powered by Ultimatelysocial