ಸಚಿವ ಸ್ಥಾನಕ್ಕಾಗಿ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆ ನಡೆಯುತ್ತಿದೆ ಎಂಬ ಮಾತು ಕೇಳಿಬಂದಿದ್ದು, ಈ ಬಗ್ಗೆ ಸಚಿವ ಕೆ. ಗೋಪಾಲಯ್ಯ ಪ್ರತಿಕ್ರಿಯಿಸಿ, ನಮಗೆ ಸಿಎಂ ಯಡಿಯೂರಪ್ಪ ಮಾತು ಕೊಟ್ಟಂತೆ ನಡೆದುಕೊಂಡಿದ್ದಾರೆ ಮುಂದೆಯೂ ನಡೆದುಕೋಳ್ತಾರೆ ಎಂದು ತಿಳಿಸಿದ್ದಾರೆ. ನಗರದಲ್ಲಿ ಮಾತನಾಡಿದ ಗೋಪಾಲಯ್ಯ ಬಿಜೆಪಿಯಲ್ಲಿ ಏನೇ ತೀರ್ಮಾನ ಮಾಡಬೇಕಾದ್ರು ನಾವೂ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ಬಿಜೆಪಿ ರಾಷ್ಟಿçÃಯ ಪಕ್ಷ ಸೂಕ್ತವಾದ ಸಮಯಕ್ಕೆ ನಾಯಕರು ನಿರ್ಧಾರ ಕೈಗೊಳ್ತಾರೆ. ಬಿಜೆಪಿ ಮಾತುಕೊಟ್ಟಂತೆ ನಡೆದುಕೊಳ್ಳತ್ತೆ ನಮ್ಮ ಸಮಸ್ಯೆಯನ್ನ ನಾವೆ ಸರಿ ಮಾಡ್ಕೊಳ್ತೀವಿ ಎಂದರು.
ಬಿಜೆಪಿ ರಾಷ್ಟಿçÃಯ ಪಕ್ಷ: ಸಚಿವ ಕೆ. ಗೋಪಾಲಯ್ಯ
Please follow and like us: