ಕೊರೊನಾ ವೈರಸ್ ಹರಡುತ್ತಿದ್ದು ,ನಿಯಂತ್ರಣಕ್ಕಾಗಿ ಬಿಬಿಎಂಪಿ ಸಿಬ್ಬಂದಿ ಶ್ರಮಿಸುತ್ತಿದ್ದಾರೆ..ನಿಯಂತ್ರಣ ಹಾಗೂ ಮುಂಜಾಗೃತ ಕ್ರಮವಾಗಿ ಪ್ರತಿನಿತ್ಯ ಸೋಂಕು ನಿವಾರಕ ಸಿಂಪಡಣೆಯನ್ನು ಬಿಬಿಎಂಪಿ ಸಿಬ್ಬಂದಿ ಮಾಡುತ್ತಿದ್ದಾರೆ..ಸ್ಪಚ್ವತಾ ಸಿಬ್ಬಂದಿ ಶೇಖರ್ ಬೆಂಗಳೂರಿನ ಟ್ರಿನಿಟಿ ಸರ್ಕಲ್ ಹಾಗೂ ಎಂ.ಜಿ ರೋಡ್ ಸುತ್ತಮುತ್ತ ಸೋಂಕು ನಿವಾರಕವನ್ನು ಪ್ರತಿನಿತ್ಯ ಸಿಂಪಡಿಸುತ್ತಿದ್ರು..ಇದನ್ನು ಗಮನಿಸಿದ ಹಲಸೂರು ಸಂಚಾರಿ ಪೊಲೀಸ್ ಇನ್ಸ್ ಪೆಕ್ಟರ್ ವಿಜಯ್ ಹಡಗಲಿ ಹಾಗೂ ಸಿಬ್ಬಂದಿ ಬಿಬಿಎಂಪಿ ಸಿಬ್ಬಂದಿ ಶೇಖರ್ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ..ಹಾಗೇ ಜೀವದ ಹಗ್ಗು ತೊರೆದು ಕೆಲಸ ಮಾಡುತ್ತಿರೋ ಸಿಬ್ಬಂದಿಗೆ ಶಾಲು ಹೊದಿ ಹಾರಿ ಹಾಕಿ ಗೌರವಿಸಿದ್ದಾರೆ..
ಬಿಬಿಎಂಪಿ ಸಿಬ್ಬಂದಿಗೆ ಸನ್ಮಾನ ಮಾಡಿದ ಪೊಲೀಸರು
Please follow and like us: