ಬೆಂಗಳೂರಿನಲ್ಲಿ UK ದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ಮಹಿಳೆಯರಿಗೆ ವಂಚನೆ

ಹಣ ಹಾಕಿಸಿಕೊಂಡು ವಂಚನೆ ಮಾಡುತ್ತಿದ್ದ ನೈಜೀರಿಯನ್ ಪ್ರಜೆ ನೋಕೋಚಾ ಕಾಸ್ಮೀರ್ ಬಂಧನ, ಶೇಲ್ ಆಯಿಲ್ ಕಂಪನಿಗಳಲ್ಲಿ ಮ್ಯಾನೆಜ್ ಮೆಂಟ್ ಹುದ್ದೆ, ಸ್ಟಾಪ್ ನರ್ಸ್, ಮುಂತಾದ ಹುದ್ದೆ ಕೊಡಿಸುವುದಾಗಿ ಮೋಸ

ದೊಡ್ಡಗುಬ್ಬಿ ಮೂಲದ ಮಹಿಳೆಗೆ ಯುಕೆ ನಲ್ಲಿ ಸ್ಟಾಪ್ ನರ್ಸ್ ಕೆಲಸ ಕೊಡಿಸುವುದಾಗಿ ಮೇಲ್ ಕಳಿಸಿದ್ದ ಆರೋಪಿ. ಆರೋಪಿ ಕಳಿಸಿದ್ದ ಮೇಲ್ ನಂಬಿ ವಿವಿಧ ಶುಲ್ಕ ಹಾಗೂ ಕ್ಲಿಯರನ್ಸ್ ಫೀಜ್ ಎಂದು 35 ಲಕ್ಷ ಪಡೆದಿದ್ದ ಆರೋಪ

ಹಣ ಹಾಕಿಸಿಕೊಂಡು ಕೆಲಸ ಕೊಡಿಸದೆ ಮೊಬೈಲ್ ಸ್ವೀಚ್ ಆಫ್ ಮಾಡಿಕೊಂಡು ಎಸ್ಕೇಪ್ ಆಗಿದ್ದ ಆರೋಪಿ .ಈಶ್ಯಾನ ವಿಭಾಗದ ಸೈಬರ್ ಕ್ರೈ ಪೊಲೀಸ್ ಠಾಣೆಗೆ ದೂರು ನೀಡಿದ್ದ ವಂಚನೆಗೊಳಗಾದ ಮಹಿಳೆ ,ಆರೋಪಿಯನ್ನ ಬಂಧಿಸಿದ ಈಶ್ಯಾನ ವಿಭಾಗದ ಸೈಬರ್ ಕ್ರೈ ಪೊಲೀಸರು ತನಿಖೆ ವೇಳೆ ಆರೋಪಿ ಹೈದರಬಾದ್ ಮತ್ತು ತಮಿಳುನಾಡಿನ ಕರೂರು ನಲ್ಲಿ ಇದೇ ರೀತಿ ಮಹಿಳೆಯರಿಗೆ ವಂಚನೆ ಮಾಡಿರುವುದು ಬೆಳಕಿಗೆ ಆರೋಪಿಯಿಂದ ಲ್ಯಾಪ್ ಟ್ಯಾಪ್, ಪಾಸ್ ಪೋರ್ಟ,ಸಿಮ್ ಕಾರ್ಡ್ ಗಳು ವಶಕ್ಕೆ ಈಶ್ಯಾನ ವಿಭಾಗದ ಸೈಬರ್ ಕ್ರೈ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಕಿಡ್ನಿ ಆರೋಗ್ಯಕ್ಕೆ ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ ಸೇವಿಸಿ ದಾಳಿಂಬೆ ಹಣ್ಣು..!

Mon Feb 27 , 2023
ಹೆಚ್ಚಿನ ಜನರು ತಮ್ಮ ದಿನವನ್ನು ಹಣ್ಣುಗಳನ್ನು ತಿನ್ನುವ ಮೂಲಕ ಅಥವಾ ಜ್ಯೂಸ್‌ನೊಂದಿಗೆ ಪ್ರಾರಂಭಿಸುತ್ತಾರೆ. ಆದರೆ ಜ್ಯೂಸ್‌’ಗಿಂತ ಸಂಪೂರ್ಣ ಹಣ್ಣು ಸೇವಿಸುವುದು ಆರೋಗ್ಯಕ್ಕೆ ಹೆಚ್ಚು ಪ್ರಯೋಜನಕಾರಿ.ಏಕೆಂದರೆ ಹಣ್ಣಿನ ತಿರುಳಿನಲ್ಲಿ ಆಹಾರದ ನಾರಿನಂಶವಿದೆ ಮತ್ತು ಸರಿಯಾದ ಜೀರ್ಣಕ್ರಿಯೆಗೆ ಸಹಾಯ ಮಾಡುವ ಅನೇಕ ಅಗತ್ಯ ಪೋಷಕಾಂಶಗಳಿವೆ. ಕೆಲವರು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬಾಳೆಹಣ್ಣು ಅಥವಾ ಸೇಬು ತಿನ್ನಲು ಇಷ್ಟಪಡುತ್ತಾರೆ, ಆದರೆ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದಾಳಿಂಬೆ ತಿನ್ನುವುದು ನಿಮ್ಮ ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. […]

Advertisement

Wordpress Social Share Plugin powered by Ultimatelysocial