ಬೆಳೆ ಹಾನಿಗೆ, ಅಧಿವೇಷಣದಲ್ಲೇ ಸಿಕ್ತು ಪರಿಹಾರ..!

ಅತೀವೃಷ್ಟಿ ಅನಾವೃಷ್ಟಿಯಿಂದಾಗಿ ಬೆಳೆ ಹಾನಿಯಾಗಿರುವ ಬೆನ್ನಲೆ ಎನ್‌.ಡಿ.ಆರ್‌.ಎಫ್‌ ನಿಯಮಗಳ ಅಡಿ ರೈತರಿಗೆ ಪರಿಹಾರ ನೀಡಲಾಗುತ್ತದೆ. ಆದ್ರೆ ಬಸವರಾಜ್‌ ಮೊಮ್ಮಾಯಿ ಅವರು ಇರುವ ಮೊತ್ತಕ್ಕೆ ಹೆಚ್ಚುವರಿ ಹಣ ಸೇರಿಸಿ ರೈತರಿಗೆ ನೀಡಲು ಮುಂದಾಗಿದೆ.

ಚಳಿಗಾಲದ ಅಧಿವೇಷಣದಲ್ಲಿ ಬೆಳೆ ಹಾನಿ ವಿಚಾರ ಬಂದಾಗ ಬಸವರಾಜ್‌ ಬೊಮ್ಮಾಯಿ ತಿಳಿಸಿದಂತೆ ಒಂದು ಹೇಕ್ಟರ್‌ ಒಣ ಬೇಸಾಯಕ್ಕೆ ೬೮೦೦ ರೂ ಗೆ ಹೆಚ್ಚುವರಿಯಾಗಿ ೧೩೬೦೦, ನೀರಾವರಿಗೆ ಜಮೀನಿಗೆ ೧೩೫೦೦ ಇದ್ದ ಹಣಕ್ಕೆ, ಹೆಚ್ಚುವರಿಯಾಗಿ ೨೫೦೦೦ ಹಣ ನೀಡುತ್ತೆ.  ತೋಟಗಾರಿಕೆ ಬೆಳೆಗೆ   ೧೮೦೦೦ ಇದ್ದ ಹಣಕ್ಕೆ ಹೆಚ್ಚುವರಿಯಾಗಿ,  ೨೮೦೦೦ ಹಣ ನೀಡಲು ಮುಂದಾಗಿದೆ.

ಒಟ್ಟಿನಲ್ಲಿ ಈ ಘೋಷಣೆ, ಘೋಷಣೇಯಾಗಿಯೆ ಉಳಿಯದೆ, ಕಾರ್ಯ ರೂಪಕ್ಕೆ ಬಂದ್ರೆ ರೈತರಿಗೆ ಒಳ್ಳೆಯದಾಗಲಿದೆ.

 

 

 

Please follow and like us:

Leave a Reply

Your email address will not be published. Required fields are marked *

Next Post

ಸೀಬೆ ಹಣ್ಣು ತಿನ್ನುವುದರಿಂದ ಇದೆ ಆರೋಗ್ಯಕ್ಕೆ ಇಷ್ಟೆಲ್ಲಾ ಲಾಭ...!

Wed Dec 22 , 2021
ಸೀಬೆ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅದು ಅಲ್ಲದೇ, ಇದು ಕಡಿಮೆ ಬೆಲೆಯಲ್ಲಿ ದೊರಕುತ್ತದೆ. ಇದರಲ್ಲಿ ವಿಟಮಿನ್ ಸಿ ಹೇರಳವಾಗಿದೆ. ಮುಖದ ಆರೋಗ್ಯಕ್ಕೆ ಕಣ್ಣಿನ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಸೀಬೆ ಹಣ್ಣು ತಿನ್ನುವುದರಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿಯೋಣ. ದಿನಕ್ಕೊಂದು ಸೀಬೆಹಣ್ಣು ತಿನ್ನುವುದರಿಂದ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಇದರಿಂದ ಶೀತ, ಕೆಮ್ಮುವಿನ ಸಮಸ್ಯೆ ಕೂಡ ನಿವಾರಣೆಯಾಗುತ್ತದೆ. ಇನ್ನು ಮಧುಮೇಹದವರು ಈ ಹಣ್ಣುಗಳನ್ನು ಸೇವಿಸಿದರೆ ಸಾಕಷ್ಟು ಲಾಭವಿದೆ. ಇದು ಶುಗರ್ […]

Advertisement

Wordpress Social Share Plugin powered by Ultimatelysocial