ಭಾರಿ ಮಳೆಗೆ ತತ್ತರಿಸಿದ ಜನರು

ಬೀದರ್ ಜಿಲ್ಲೆಯ  ಔರಾದ  ತಾಲೂಕಿನ  ವಿವಿಧೆಡೆ ಭಾರಿಯಾಗಿದ್ದರಿಂದ  ಸೋರಳ್ಳಿ ಗ್ರಾಮದಲ್ಲಿ ಮನೆಗಳಿಗೆ ಮಳೆ ನೀರು ನುಗ್ಗಿದ್ದು, ಮನೆಯಿಂದ ನೀರನ್ನು ಹೊರಹಾಕಲು ಗ್ರಾಮಸ್ಥರ ಪರದಾಡುತ್ತಿದ್ದಾರೆ. ತಾಲ್ಲೂಕಿನ ಸಂತಪುರ ಹಾಗೂ ಜಂಬಗಿ ಕಂದಗೋಳ ವಲಯಗಳಲ್ಲಿ ಭಾರೀ ಮಳೆಯಾಗುತ್ತಿದ್ದು, ರಸ್ತೆಗಳೆಲ್ಲ ಹಳ್ಳಗಳಾಗಿ ಪರಿವರ್ತನೆಯಾಗಿದ್ದವು.

Please follow and like us:

Leave a Reply

Your email address will not be published. Required fields are marked *

Next Post

ಜನರ ಕೂಗು ನಗರಸಭೆ ಸದಸ್ಯರಿಗೆ ಕೇಳುತ್ತಿಲ್ಲ

Thu Jul 30 , 2020
ರಾಯಚೂರನಲ್ಲಿ FCI ಗೋದಾಮಿನಿಂದ ಬಿಸಿಎಂ ಹಾಸ್ಟೆಲ್ ವರೆಗೆ ಸಂಪೂರ್ಣ ರಸ್ತೆ ಹದಗೆಟ್ಟು ಗುಂಡಿಗಳು ಬಿದ್ದಿದ್ದು. ರೈತರು ರಸ ಗೊಬ್ಬರ ಬೀಜಗಳನ್ನು ಹಾಗೂ ಬಾಣಂತಿಯರನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗಲು ಹರಸಾಹಸ ಪಡುವಂತಾಗಿದೆ .ಇಂತಹ ಸಂದರ್ಭದಲ್ಲಿ ನಗರಸಭೆ ಸದಸ್ಯರು ಕಂಡು ಕಾಣದೆ ಕೇಳಿ ಕೇಳದೆ ತಿರುಗುತ್ತಿದ್ದಾರೆ. ಸಾರ್ವಜನಿಕರ ಕೂಗು ನಗರಸಭೆ ಸದಸ್ಯರಿಗೆ ಕೇಳಿಸುತ್ತಿಲ್ಲ. ನಗರದ ಶಾಸಕರೇ ನೀವಾದರೂ ಸ್ಥಳವನ್ನು ಪರಿಶೀಲಿಸಿ ಮೈಮರೆತು ಕುಳಿತಿರುವ ಅಧಿಕಾರಿಗಳನ್ನು ಎಚ್ಚರಿಸುವ ಕೆಲಸವಾದರೂ ಮಾಡಿ ಎಂದು ಸಾರ್ವಜನಿಕರು ಶಾಸಕರು […]

Advertisement

Wordpress Social Share Plugin powered by Ultimatelysocial