ಮತಗಟ್ಟೆ ಒಳಗೆ ಪ್ರವೇಶಿಸ್ತಿದ್ದ ವೇಳೆ ಪೊಲೀಸರ ಜತೆ ವಾಗ್ವಾದ-ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಜೂಟಮರಡಿ ಗ್ರಾಮದಲ್ಲಿ‌ ಮೊದಲನೇ ಹಂತದ ಮತದಾನ ನಡೆಯುತ್ತಿದ್ದು,  ಮತಗಟ್ಟೆ ಒಳಗೆ ಪ್ರವೇಶಿಸ್ತಿದ್ದ ಪೊಲೀಸರ  ಮೇಲೆ ದೇವದುರ್ಗ ಶಾಸಕ ಶಿವನಗೌಡ ನಾಯಕರ ಸಂಬಂಧಿಕನಿಂದ ಪೊಲೀಸರ ಮೇಲೆ ದಾಳಿ ಮಾಡಿ  ಪೊಲೀಸ್ ಜೀಪ ಮೇಲೆ ಕಲ್ಲು ತೂರಾಟ ನಡೆಸುತ್ತಿದ್ದರೆ.

ಲಿಂಗಸಗೂರ ಡಿವೈಎಸ್ಪಿ ಎಸ್.ಎಸ್. ಹುಲ್ಲೂರ ಸ್ಥಳಕ್ಕೆ ಭೇಟಿ,  ನೀಡಿ ಪರಿಶೀಲನೆ ನಡೆಸುತ್ತಿದ್ದರೆ. ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಇದನ್ನೂ ಓದಿ: ಕ್ರಿಸ್ಮಸ್ – ಹೊಸ ವರ್ಷ ಆಚರಣೆಗೆ ಕ್ರಮ ಪಾಲನೆ

Please follow and like us:

Leave a Reply

Your email address will not be published. Required fields are marked *

Next Post

ಗ್ರಾಮ ಪಂಚಾಯಿತಿ ಚುನಾವಣೆ ಮಾಹಿತಿ -ಗ್ರಾ. ಪಂ.ಚುನಾವಣೆ ಗ್ರಾಮದ ಹಬ್ಬ ಎಂದ ಜನರು

Tue Dec 22 , 2020
ಕಲಬುರ್ಗಿ ಜಿಲ್ಲಾ ಕಮಲಾಪೂರ ತಾಲ್ಲೂಕಿನ ಸೊಂತ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಮಹತ್ವದ ತಿರುವು ಕಂಡಿದೆ… ಚಳಿ ಇದ್ದರು ಕೂಡ ಜನರು ತಮ್ಮ ಮತವನ್ನು ಚಲಾಯಿಸಲು ಬೆಳಿಗ್ಗೆಯಿಂದಲೆ ಸಾಲು ಸಾಲು ನಿಂತಿದ್ದು,ಈ ಬಾರಿ ಚುನಾವಣೆ ಗ್ರಾಮ ಪಂಚಾಯಿತಿ ಹಬ್ಬ ಎಂದು ಜನರು ಹೇಳುತ್ತಿದ್ದಾರೆ… ಇದನ್ನೂ ಓದಿ:  ಕನ್ನಕಳವು ಮಾಡುತ್ತಿದ್ದ 3ಜನ ಆರೋಪಿ ಗಳ ಬಂಧನ Please follow and like us:

Advertisement

Wordpress Social Share Plugin powered by Ultimatelysocial