ಮುಂಬೈ ಮಹಾನಗರ ಪಾಲಿಕೆ ಸಂಚಾರಿ ಸಿಗ್ನಲ್‌ನಲ್ಲೂ ಬಂತು ಲಿಂಗ ಸಮಾನತೆ

ರಸ್ತೆ ದಾಟುವ ವೇಳೆ ಸಂಚಾರಿ ಸಿಗ್ನಲ್ ದೀಪಗಳಲ್ಲಿ ಸಾಂಕೇತಿಕವಾಗಿ ನೀಡಲಾಗುವ ಚಿತ್ರಗಳು ಪುರುಷರದ್ದಾಗಿರುವ ಕಾರಣ, ಅಲ್ಲೂ ಸಹ ಲಿಂಗ ಸಮಾನತೆ ತಂದು ಸ್ತಿçÃಯರ ಚಿತ್ರಗಳನ್ನು ಹಾಕಬೇಕೆಂದು, ಮುಂಬೈನ್ ದಾದರ್‌ನಲ್ಲಿ ಸ್ತಿçà ಚಿತ್ರವನ್ನು ಇಡಲಾಗಿದೆ. ಮುಂಬೈ ಮಹಾನಗರ ಪಾಲಿಕೆಯ ನಡೆಯನ್ನು ಶ್ಲಾಘಿಸಿರುವ ಮಹಾರಾಷ್ಟç ಮುಖ್ಯಮಂತ್ರಿ ಉದ್ಧವ್ ಠಾಕರೆ ಪುತ್ರ ಆದಿತ್ಯ ಠಾಕರೆ ಟ್ವೀಟರ್‌ನಲ್ಲಿ ಪೋಸ್ಟ್ ಮೂಲಕ ಹಂಚಿಕೊAಡಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಸಿಎಂ ಭೇಟಿ ರದ್ದುಗೊಳಿಸಿದ ಶಿವರಾಜ್ ಕುಮಾರ್

Mon Aug 3 , 2020
ಚಿತ್ರಮಂದಿರಗಳಲ್ಲಿ ಸಿನಿಮಾ ಆರಂಭಿಸಲು ಅನುಮತಿ, ಚಿತ್ರರಂಗಕ್ಕೆ ಪ್ರತ್ಯೇಕ ಪ್ಯಾಕೇಜ್ ನೀಡುವುದು ಸೇರಿದಂತೆ ಅನೇಕ ಮನವಿಗಳನ್ನು ಸಲ್ಲಿಸಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ನಟ ಶಿವರಾಜ್ ಕುಮಾರ್ ಭೇಟಿ ಆಗಬೇಕಿತ್ತು. ಆದರೆ ಯಡಿಯೂರಪ್ಪ ಅವರಿಗೆ ಕೊರೊನಾ ವೈರಸ್ ಪಾಸಿಟಿವ್ ವರದಿಯ ಕಾರಣ ಕರ‍್ಯಕ್ರಮವನ್ನು ರದ್ದುಗೊಳಿಸಲಾಗಿದೆ. ಚಿತ್ರ ಪ್ರರ‍್ಶನಗಳು ಸ್ಥಗಿತ ಆಗಿರುವುದರಿಂದ ಚಿತ್ರರಂಗಕ್ಕೆ ಯಾವೆಲ್ಲ ತೊಂದರೆಗಳಾಗಿವೆ ಎಂಬುದನ್ನು ಸರ‍್ಕಾರಕ್ಕೆ ಮನವರಿಕೆ ಮಾಡಿಕೊಡಬೇಕಾಗಿದೆ. ಈ ವಿಚಾರಗಳನ್ನು ಮುಖ್ಯಮಂತ್ರಿಗಳಿಗೆ ತಿಳಿಸಿ, ಮನವಿ ಸಲ್ಲಿಸಲು ಭೇಟಿಗೆ ಸಮಯ […]

Advertisement

Wordpress Social Share Plugin powered by Ultimatelysocial