ರಾಜಸ್ಥಾನದಲ್ಲಿ ರಾಜಕೀಯ ಅತಂತ್ರ

ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ತಿಕ್ಕಲಾಟದ ನಡುವೆ ಹೊಸ ಬೆಳವಣಿಗೆಯಂದು ನಡೆದಿದ್ದು , ಕಾಂಗ್ರೆಸ್ ನಾಯಕರುಗಳ ಮನೆ ಮೇಲೆ ಐಟಿ ದಾಳಿ ನಡೆದಿದೆ. ಈ ಕರಿತಂತೆ ಮುಖ್ಯಮಂತ್ರ ಅಶೋಕ್ ಗೆಹ್ಲೆಟ್ ಅವರು ಸಭೆ ನಡೆಸುತ್ತಿದ್ದಾರೆ. ಗೆಹ್ಲೆಟ್ ಅವರ ಸಹದ್ಯೋಗಿಗಳ ವಲಯವು ಸಹ ಐಟಿ ದಾಳಿ ಗುರಿಯಾಗಿದೆ. ಕಾಂಗ್ರೆಸ್ ನ ಹಿರಿಯ ನಾಯಕರಾದ ರಾಜೀವ್ ಅರೋರಾ, ಧರ್ಮೇಂದ್ರ ಚೌಧರಿ ನಿವಾಸಗಳ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದು, ದಾಖಲೆ ಇಲ್ಲದ ನಗದು, ಚಿನ್ನಾಭರಣ, ಆಸ್ತಿಗಳ ದಾಖಲೆಪತ್ರ, ಲಾಕರ್ ಗಳನ್ನು ವಶಕ್ಕೆ ಪಡೆದಿದ್ದಾರೆ. ಐಟಿ ಅಧಿಕಾರಿಗಳ ತಂಡ ಬಿಲ್ವಾರಾ ಹಾಗ್ ಝಲಾವಾಡ್ ಗೂ ಭೇಟಿ ನೀಡಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಯೋಧನ ಹುಟ್ಟುಹಬ್ಬಕ್ಕೆ ಮಂಜುಗಡ್ಡೆ ಕೇಕ್

Mon Jul 13 , 2020
ನಮ್ಮ ದೇಶ ಕಾಯೋ ಯೋಧರು ಸಿಯಾಚಿನ್‌ನಂಥ ಮೈ ಹೆಪ್ಪುಗಟ್ಟಿಸೋ ಚಳಿಯ ಪ್ರದೇಶಗಲ್ಲಿ ಕರ್ತವ್ಯ ನಿರ್ವಹಿಸೋದು ನೋಡಿದ್ರೆ ಅವರ ಮೇಲಿನ ಗೌರವ ಇಮ್ಮಡಿಯಾಗುತ್ತೆ. ಈ ಮಧ್ಯೆ ಸೈನಿಕರು ವಿಶೇಷ ದಿನಗಳನ್ನು, ಹಬ್ಬಗಳನ್ನು ಆಚರಿಸೋದು ನೋಡಿ ಜನರು ಕೂಡ ಖುಷಿ ಪಡ್ತಾರೆ. ಸದ್ಯ ಯೋಧರೊಬ್ಬರು ತಮ್ಮ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಕೊಂಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಿದೆ. ಈ ವಿಡಿಯೋವನ್ನು ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊAಡಿದ್ದಾರೆ. ವಿಡಿಯೋದಲ್ಲಿ […]

Advertisement

Wordpress Social Share Plugin powered by Ultimatelysocial