ರಾಜ್ಯಕ್ಕೆ ಅಪ್ಪಳಿಸಿದ ಕೊರೊನಾ ಸುನಾಮಿ

ಕರುನಾಡಲ್ಲಿ ಮತ್ತೆ ಕೊರೊನಾ ಕಂಪನ ಶುರುವಾಗಿದ್ದು ಇವತ್ತು ಒಂದೇ ದಿನಕ್ಕೆ ೧೯೫೯ಜನರಿಗೆ ಕೊರೊನಾ ಸೋಂಕು ಬಂದಿದೆ. , ರಾಜ್ಯದಲ್ಲಿ ೨೧೬ ಜನರಿಗೆ ಕೊರೊನಾ ಪಾಸಿಟಿವ್ ಕಂಡುಬAದಿದೆ. ಬೆಳಿಗ್ಗೆ ೧೯೬ರಷ್ಟಿದ್ದ ಸೋಂಕು ಪ್ರಕರಣ ಸಂಜೆಯ ವೇಳೆಗೆ ೨೦ಜನರಿಗೆ ಸೋಂಕು ತಗಲಿದ್ದು ಆತಂಕ ಮೂಡಿಸಿದೆ. ನಾಳೆ ಸೋಂಕಿತರ ಸಂಖ್ಯೆ ೨೦೦೦ ಗಡಿ ದಾಟುವುದು ಪಕ್ಕಾ ಆಗಿದೆ.

Please follow and like us:

Leave a Reply

Your email address will not be published. Required fields are marked *

Next Post

ನಟಿ ಅನುಷ್ಕಾ ಶರ್ಮಾ ವಿರುದ್ಧ ದೂರು

Sun May 24 , 2020
ವೆಬ್ ಸೀರಿಸ್‌ನ ದೃಶ್ಯವೊಂದರಲ್ಲಿ ಮಹಿಳೆಯ ನಡತೆಯ ಬಗ್ಗೆ ಆಕ್ಷೇಪಾರ್ಹ ಪದ ಬಳಕೆ ಮಾಡಲಾಗಿದ್ದು, ಆ ಮಹಿಳೆ ಮೇಘಾಲಯದ ಖಾಸಿ ಸಮುದಾಯಕ್ಕೆ ಸೇರಿದವಳೆಂದು ತೋರಿಸಿರುವುದರಿಂದ ಬಾಲಿವುಡ್ ಖ್ಯಾತ ನಟಿ ಅನುಷ್ಕಾ ಶರ್ಮಾ ವಿರುದ್ಧ ಗೋರ್ಖಾ ಸಂಘಟನೆಯೊAದು ದೂರು ದಾಖಲಿಸಿದೆ.  ಅನುಷ್ಕಾ ನಿರ್ಮಾಣದ ಪಾತಾಳ್ ಲೋಕ ವೆಬ್ ಸಿರೀಸ್‌ನಲ್ಲಿ ಸಮುದಾಯದ ವಿರುದ್ಧ ವರ್ಣಬೇಧ ನೀತಿಯನ್ನ ತೋರಿಸುವಂತಿದೆ. ಇದರಿಂದ ನಮ್ಮ ಸಮುದಾಯವನ್ನು ನಿಂದಿಸುವAತಹ ಪದ ಬಳಕೆ ಮಾಡಲಾಗಿದೆ ಎಂದು ಆರೋಪಿಸಿ ಆಲ್ ಅರುಣಾಚಲ ಪ್ರದೇಶ […]

Advertisement

Wordpress Social Share Plugin powered by Ultimatelysocial