ಕರ್ನಾಟಕದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೆ ದಿನೆ ಹೆಚ್ಚುತ್ತಿದೆ. ಇದು ಹೆಲ್ತ್ ಬುಲೆಟಿನ್ ಮಾಹಿತಿ ಪ್ರಕಾರ 75 ಮಂದಿಗೆ ಸೋಂಕು ಪತ್ತೆಯಾಗಿರುವುದು ದೃಢಪಟ್ಟಿದೆ. 2,493ಕ್ಕೆ ಏರಿಕೆಯಾಗಿದ್ದು. ಕೊರೊನಾ ಮಹಾಮಾರಿಗೆ 47 ಮಂದಿ ಪ್ರಾಣ ಬಿಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಮಾಹಿತಿ ನೀಡಿದೆ. ಉಡುಪಿ – 27, ಕಲಬುರಗಿ – 3, ಬೆಂಗಳೂರು – 7, ಚಿತ್ರದುರ್ಗ – 6, ದಕ್ಷಿಣ ಕನ್ನಡ -6, ಹಾಸನ – 13, ಚಿಕ್ಕಮಗಳೂರು – 2, ರಾಯಚೂರು –1,ವಿಜಯಪುರ-2 ಇದು ರಾಜ್ಯದಲ್ಲಿ ಸೋಂಕಿತರ ಪ್ರಕರಣಗಳು ಪತ್ತೆಯಾಗಿದೆ. ಮತ್ತು ಕೊರೊನಾ ವೈರಸ್ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿರುವವರು ಯಾದಗಿರಿ – 9, ದಾವಣಗೆರೆ – 8, ವಿಜಯಪುರ – 4, ದಕ್ಷಿಣ ಕನ್ನಡ – 3, ಬೆಳಗಾವಿ – 2, ಬಾಗಲಕೋಟೆ – 1, ಮೈಸೂರು – 1 ಎಂದು ಹೆಲ್ತ್ ಬುಲೆಟಿನ್ ಮಾಹಿತಿ ನೀಡಿದೆ.