ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ

ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ ವೆಂಟಿಲೇಟರ್ ಖರೀದಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿದೆ ಎಂದಿದ್ದಾರೆ. ತಮಿಳುನಾಡು ಸರ್ಕಾರ 4.78 ಲಕ್ಷಕ್ಕೆ ವೆಂಟಿಲೇಟರ್ ಖರೀದಿಸಿದೆ. ಅದೇ ವೆಂಟಿಲೇಟರ್ ಗೆ ರಾಜ್ಯ ಸರ್ಕಾರ ದುಪ್ಪಟ್ಟು ನೀಡಿದ್ದು ಒಂದು ವೆಂಟಿಲೇಟರ್ ಗೆ 18.20 ಲಕ್ಷ ನೀಡಿ ಮೂರು ಪಟ್ಟು ಹೆಚ್ಚಿನ ಹಣವನ್ನ ನೀಡಿ ಖರೀದಿಸಿದೆ. ವೆಂಟಿಲೇಟರ್ ಸಿಗದೆ ಸೋಂಕಿತರು ಸಾಯ್ತಿದ್ದಾರೆ ಈ ಸಮಯದಲ್ಲೂ ಬಿಜೆಪಿ ಸಚಿವರು ಎಲ್ಲದರಲ್ಲೂ ಲೂಟಿ ಮಾಡ್ತಿದ್ದಾರೆ. ವೆಂಟಿಲೇಟರ್,ಪಿಪಿಎಕಿಟ್,ಬೆಡ್ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ದ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ವಾಗ್ದಾಳಿ ನಡೆಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಕೆ.ಪಿ. ಶರ್ಮಾ ಓಲಿ ಪಟ್ಟು

Sat Jul 18 , 2020
ಪ್ರಧಾನಿ ಕುರ್ಚಿಯ ಅಲುಗಾಟದ ನಡುವೆಯೇ ಕೆ.ಪಿ. ಶರ್ಮಾ ಓಲಿ, “ನನಗೆ ಬದಲಿ ಯಾರು?’ ಎಂಬ ಪ್ರಶ್ನೆಯನ್ನು ನೇಪಾಲದ ಕಮ್ಯುನಿಸ್ಟ್ ಪಕ್ಷದ ಮುಂದಿಟ್ಟಿದ್ದಾರೆ. “ಒಂದು ವೇಳೆ ನನ್ನನ್ನು ಬದಲಿಸುವುದಾದರೆ, ಮುಂದಿನ ಪ್ರಧಾನಿ ಅಭ್ಯರ್ಥಿಯನ್ನು ನನ್ನ ಸಿಪಿಎನ್ ಬಣದಿಂದಲೇ ನೇಮಿಸಬೇಕು’ ಎಂದು ಓಲಿ ಪಟ್ಟುಹಿಡಿದಿದ್ದಾರೆ. ಓಲಿಯ ಈ ನಿರ್ಧಾರ ಪ್ರಚಂಡ ಅವರ ಸಿಪಿಎನ್ ಬಣವನ್ನು ಕೆರಳಿಸಿದೆ. ೨೦೧೮ರಲ್ಲಿ ಉಭಯ ಪಕ್ಷಗಳು ವಿಲೀನಗೊಂಡು ನೇಪಾಲ ಕಮ್ಯುನಿಸ್ಟ್ ಪಕ್ಷವನ್ನು ರಚಿಸಿದ್ದವು. “ಪ್ರಚಂಡ ಅವರ ವಿರೋಧದ ಬಾಣದಿಂದ […]

Advertisement

Wordpress Social Share Plugin powered by Ultimatelysocial