ರಾಜ್ಯ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

ರಾಜ್ಯ ಸರ್ಕಾರ ಮಾಡಿರುವ ಅವ್ಯವಹಾರದ ಕುರಿತು ಗುಡುಗಿರುವ ಸಿದ್ದರಾಮಯ್ಯ ಅವರು ಸರ್ಕಾರ ನಾವು ಅಂದುಕೊAಡಿದ್ದಕ್ಕಿAತಲು ಹೆಚ್ಚಿನ ಪ್ರಮಾಣ ಅಂದರೆ ಸುಮಾರು ೨ ಸಾವಿರ ಕೋಟಿಯಷ್ಟು ಅವ್ಯವಹಾರ ಮಾಡಿದೆ ಅಂತ ತೀವ್ರ ವಾಗ್ದಾಳಿಯನ್ನ ಮಾಡಿದ್ರು. “ನಾವು ಹಿಂದೆ ಆರೋಪಿಸಿದ್ದಕ್ಕಿಂತಲೂ ಇನ್ನೂ ದೊಡ್ಡ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ. ಇನ್ನು ದಾಖಲೆಗಳ ಪ್ರಕಾರ ಬೇರೆ ಬೇರೆ ಇಲಾಖೆಗಳಿಂದ ಕೊರೋನಾಗಾಗಿ ಒಟ್ಟು ೪,೧೫೭ ಕೋಟಿ ರೂ ಖರ್ಚಾಗಿದೆ. ಆದರೆ, ಶ್ರೀರಾಮುಲು ಅವರು ೩೨೪ ಕೋಟಿ ರೂ ಖರ್ಚಾಗಿದೆ ಎನ್ನುತ್ತಿದ್ದಾರೆ. ಈಗ ನೀವೇ ಹೇಳಿ ಸಿದ್ದರಾಮಯ್ಯ ಸುಳ್ಳು ಹೇಳುತ್ತಾನಾ? ಅಶ್ವಥ ನಾರಾಯಣನಾ? ಇಲ್ಲ ಶ್ರೀರಾಮುಲುನಾ? ಅಂತಾ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಅಶೋಕ್ ಗೆಹ್ಲೂಟ್‌ರಿಂದ ಪ್ರಧಾನಿಗೆ ಪತ್ರ

Thu Jul 23 , 2020
ರಾಜಸ್ಥಾನ ಸರ್ಕಾರ ದಿನ ದಿಂದ ದಿನಕ್ಕೆ ರಂಗೇರುತ್ತಿದೆ ಆರೋಪ ಪ್ರತ್ಯಾರೋಪ ವಂತು ತಾರಕಕ್ಕೇರಿರುವುದು ಅಂತು ಸುಳ್ಳಲ್ಲ.ಸರ್ಕಾರ ಉರುಳಿಸಲು ಹಲವು ನಾಯಕರ ಸಂಚು ಪ್ರಧಾನಿ ಮೋದಿಗೆ ಪತ್ರ ಬರೆದ ರಾಜಸ್ತಾನ ಸಿಎಂ ಅಶೋಕ್ ಗೆಹ್ಲೊಟ್ ತಮ್ಮ ಸರ್ಕಾರವನ್ನು ಉರುಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅದರಲ್ಲಿ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್ ಹೆಸರನ್ನು ಪ್ರಸ್ತಾಪಿಸಿ ಮುಖ್ಯಮಂತ್ರಿ ಅಶೋಕ್ ಗೆಹ್ಲೊಟ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ. ಕಾಂಗ್ರೆಸ್ ನೇತೃತ್ವದ ಸರ್ಕಾರವನ್ನು ಉರುಳಿಸಲು […]

Advertisement

Wordpress Social Share Plugin powered by Ultimatelysocial