ರಾಯಚೂರು ಹಾಗು ಸಿಂಧನೂರು ನಗರಗಳಲ್ಲಿ ಜುಲೈ ೧೫-೨೨ರವರೆಗೆ ಲಾಕ್ಡೌನ್ ಮಾಡಿ ಆದೇಶವನ್ನ ಹೊರಡಿಸಲಾಗಿದೆ. ಈ ಕುರಿತಂತೆ ಮಾತನಡಿದ ಜಿಲ್ಲಾಧಿಕಾರಿ ವೆಂಕಟೇಶ್ ಕುಮಾರ್ ಈ ಎರಡು ನಗರಗಳಲ್ಲಿ ದಿನೇ ದಿನೇ ಕೋವಿಡ್ ಪ್ರಕರನಗಳು ಹೆಚ್ಚಾಗುತ್ತಿವೆ ಆದ್ದರಿಂದ ಈ ಎರಡು ನಗರಗಳಲ್ಲಿ ಲಾಕ್ಡೌನ್ ಹೇರಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದರು. ಈ ಎರಡು ನಗರದಲ್ಲಿ ಸಿಟಿ ಬಸ್ ಓಡಾಟ ಇರುವುದಿಲ್ಲ ಅಗತ್ಯ ವಸ್ತುಗಳ ವ್ಯಾಪರಕ್ಕೆ ಬೆಳಗ್ಗೆ ೮ ರಿಂದ ೨ರ ವರೆಗೆ ಅವಕಾಶ ಇರುತ್ತದೆ……ಆದರೆ ನಗರದಿಂದ ಗ್ರಾಮೀಣ ಅಥವಾ ಬೇರೆ ಜಿಲ್ಲೆಗಳಿಗೆ ಹೊಗಲು ಯಾವುದೇ ನಿರ್ಭಂದವಿಲ್ಲ ಆದರೆ ಬೆಂಗಳೂರಿನಿAದ ಬರುವವರಿಗೆ ಟೋಲ್ ಬಳಿಯೆ ಪರೀಕ್ಷಿಸಿ ಒಂದು ವಾರ ಹೋಂ ಕ್ವಾರಂಟೈನ್ ಮಡಲಾಗುವುದು ಎಂದು ಸ್ಪಷ್ಟಪಡಿಸಿದರು.
ರಾಯಚೂರು, ಸಿಂಧನೂರಿನಲ್ಲಿ ೭ ದಿನ ಲಾಕ್ಡೌನ್
Please follow and like us: