ವಾಹನ ನುಗ್ಗಿದ ಕಾರಣ 10ಕ್ಕೂ ಹೆಚ್ಚು ಜನರಿಗೆ ಗಾಯ

ನಿಯಂತ್ರಣ ತಪ್ಪಿ ಟಿಪ್ಪರ್ ವಾಹನ ಅಂಗಡಿಗೆ ನುಗ್ಗಿದ ಘಟನೆ ಬೀದರ್ ಜಿಲ್ಲೆಯ ಔರಾದ್ ಪಟ್ಟಣದಲ್ಲಿ ನಡೆದಿದೆ….ವಾಹನ ನುಗ್ಗಿದ ಪರಿಣಾಮ ರಸ್ತೆಯಲ್ಲಿ ಓಡಾಡುತ್ತಿರುವ 10ಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು,ಮೂವರ ಸ್ಥಿತಿ ಚಿಂತಾಚನಕವಾಗಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ…ನಿಯಂತ್ರಣ ತಪ್ಪಿ ಏಕಾಏಕಿ ಸ್ಟೋನ್ ಶಾಪ್ಗೆ ನುಗ್ಗಿ ಟಿಪ್ಪರ್ ನಿಂದ ಎರಡು ಬೈಕ್ ಗಳು, ರಸ್ತೆಯಲ್ಲಿ ಪಾರ್ಕ್ ಮಾಡಿದ್ದ ವಾಹನಗಳಿಗೆ ಹಾನಿಯಾಗಿದ್ದು,ಔರಾದ್ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

ಇದನ್ನೂ ಓದಿ  :ತಿಪ್ಪೆ ಗುಂಡಿಯಲ್ಲಿ ಅನಾಥ ಹೆಣ್ಣು ಶಿಶು ಪತ್ತೆ

Please follow and like us:

Leave a Reply

Your email address will not be published. Required fields are marked *

Next Post

ಸಿಂಹದ ಮರಿಯನ್ನು ದತ್ತು ಪಡೆದು ವಸಿಷ್ಠ ಸಿಂಹ

Tue Feb 2 , 2021
ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ ವುಡ್ ನಲ್ಲಿ ತಮ್ಮದೇ ಆದ ಚಾಪನ್ನು ಮೂಡಿಸುತ್ತಿರುವ ವಸಿಷ್ಠ ಸಿಂಹ ಒಂದು ಪ್ರಾಣಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ತಮ್ಮ ನೂತನ ವರ್ಷಾರಂಭ ಮಾಡಿದ್ದಾರೆ … ವಸಿಷ್ಠ ಸಿಂಹ ಇಂದು ಬೆಂಗಳೂರು ಹೊರವಲಯದ ಬನ್ನೇರುಘಟ್ಟ ಗೆ ಭೇಟಿ ನೀಡಿದ್ದರು … ಬೇಟಿ ನೀಡಿದ ಕಾರಣವೆಂದರೆ ವಸಿಷ್ಠ ಸಿಂಹ ಅವರು ಒಂದು ಸಿಂಹದ ಮರಿಯನ್ನು ದತ್ತು ತೆಗೆದುಕೊಳ್ಳುವ ಮೂಲಕ ವನ್ಯಜೀವಿ ಗಳ ಮೇಲೆ ತಮಗಿರುವ ಒಲವನ್ನು ತೋರಿಸಿದ್ದಾರೆ … […]

Advertisement

Wordpress Social Share Plugin powered by Ultimatelysocial