ಸರ್ಕಾರ ಸಾರ್ವಜನಿಕರಿಗೆ ಗುಡ್ನ್ಯೂಸ್ ನೀಡಿದ್ದು, ರಾಜ್ಯದಲ್ಲಿ ನಾಳೆ ಕಂಪ್ಲೀಟ್ ಲಾಕ್ಡೌನ್ ಇರುವುದಿಲ್ಲ. ರಾಜ್ಯದ ಜನತೆಯ ಬೇಡಿಕೆಯ ಮೇರೆಗೆ ಲಾಕ್ಡೌನ್ನ್ನ ಸಂಪೂರ್ಣವಾಗಿ ರಿಲೀಫ್ ಮಾಡಲಾಗಿದೆ ಎಂದು ಸಿಎಂ ಬಿ.ಎಸ್. ಯಡಿಯೂರಪ್ಪ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿ ನಾಳೆ ಎಂದಿನAತೆ ದೈನಂದಿನ sಚಟುವಟಿಕೆ, ಮಾರ್ಕೆಟ್, ಶಾಪ್ ಎಲ್ಲವೂ ಓಪನ್ ಇರುತ್ತದೆ ಎಂದರು. ಲಾಕ್ಡೌನ್ ಘೋಷಣೆಯಲ್ಲಿ ರಾಜ್ಯದಲ್ಲಿ ಪ್ರತಿ ಭಾನುವಾರ ಸಂಪೂರ್ಣವಾಗಿ ಲಾಕ್ಡೌನ್ ಎಂದು ಘೋಷಿಸಲಾಗಿತ್ತು ಆದರೆ ಈ ಭಾನುವಾರ ಸರ್ಕಾರ ಜನರಿಗೆ ಬಿಗ್ ರಿಲೀಪ್ ನೀಡಿದ್ದು, ಲಾಕ್ಡೌನ್ನ್ನ ತೆರವುಗೊಳಿಸಿದೆ.
ಸಾರ್ವಜನಿಕರಿಗೆ ಲಾಕ್ ಡೌನ್ ನಿಂದ ರಿಲೀಫ್..
Please follow and like us: