ಸ್ಕೂಟರ್‌ನಲ್ಲೇ ೫೬,೦೦೦ ಕಿ.ಮೀ ಪಯಣ

ಮೂಲತಃ ಮೈಸೂರು ನಗರದ ಬಿ.ಇ ಎಂಜಿನಿಯರಿಂಗ್ ಪದವೀಧರನಾದ ಕೃಷ್ಣ ಶ್ರವಣ ಕುಮಾರ್ ಅವರು ಖಾಸಗಿ ಕಂಪನಿಯೊಂರಲ್ಲಿ ಕರ‍್ಯ ನರ‍್ವಹಿತ್ತಿದ್ದರು. ಹೀಗೆ ಜೀವನ ನಡೆಯುವ ಮಧ್ಯೆ, ತನ್ನ ತಾಯಿ ೭೦ ರ‍್ಷದ ಚೂಡಾರತ್ನರ ಆಸೆ ಈಡೇರಿಸಲು ಕೆಲಸದಿಂದ ಸ್ವಯಂ ನಿವೃತ್ತಿ ಹೊಂದಿದರು.  ತಂದೆಯ ಹಳೆಯ ಬಜಾಜ್ ಸ್ಕೂರ‍್ನಲ್ಲಿ ಎರಡು ರ‍್ಷಗಳ ಹಿಂದೆ ಅಂದರೆ ಜನವರಿ ೧೪, ೨೦೧೮ ರಂದು ಮೈಸೂರಿನಿಂದ ಆರಂಭಗೊಂಡ ತರ‍್ಥಯಾತ್ರೆ. ಬರೋಬ್ಬರಿ ೫೬ ಸಾವಿರ ಕಿ.ಮೀ ತಾಯಿ ಜೊತೆ ಪ್ರಯಾಣಿಸಿ ಈಗ ಹಿಂದಿರುಗಿದ್ದಾರೆ.
ಸ್ಕೂರ‍್ನಲ್ಲೇ ಉತ್ತರ ಭಾರತದ ಕೈಲಾಸ ರ‍್ವತ, ನೇಪಾಳ, ಟಿಬೆಟ್ ಸೇರಿದಂತೆ ಹಲವಾರು ಪುಣ್ಯಕ್ಷೇತ್ರಗಳಲ್ಲಿ ದೇವರ ರ‍್ಶನ ಪಡೆದು, ಶನಿವಾರ ಸಂಜೆ ಗಡಿಭಾಗದಲ್ಲಿನ ಮಧುಗಿರಿ ತಾಲೂಕು ಮುದ್ದೇನಹಳ್ಳಿ ಸೀಮಾಂಧ್ರ ಗಡಿ ಚೆಕ್ಪೋಸ್ಟ್ ಮೂಲಕ ರಾಜ್ಯಕ್ಕೆ ಹಿಂದಿರುಗಿದ್ದಾನೆ. ಇವರನ್ನು ಚೆಕ್ಪೋಸ್ಟ್ ಸಿಬ್ಬಂದಿಗಳು ಕೊರೊನಾ ತಪಾಸಣೆ ನಡೆಸಿ ನಂತರ ರಾಜ್ಯ ಪ್ರವೇಶ ಮಾಡಲು ಅನುಮತಿ ನೀಡಿದ್ದಾರೆ. ತಾಯಿಯ ಆಸೆ ಪೂರೈಸಿದ ಕರುನಾಡ ಪುತ್ರನನ್ನು ಗಡಿಭಾಗದ ಜನತೆ ಆರತಿ ಮತ್ತು ಹೂವಿನ ಸುರಿಮಳೆಗರೆಯುವ ಮೂಲಕ ಸ್ವಾಗತಿಸಿದ್ದಾರೆ.

Please follow and like us:

Leave a Reply

Your email address will not be published. Required fields are marked *

Next Post

ಹಣ ನೀಡಲಿಲ್ಲವೆಂದು ಆತ್ಮ ಹತ್ಯೆ ಮಾಡಿಕೊಂಡ ಯುವಕ

Mon May 25 , 2020
ಭೋಪಾಲ್: ಪಬ್ ಜಿ ಗೇಮ್ ಆಡಲು ಮೊಬೈಲ್ ಇಂಟರ್ನೆಟ್ ಗೆ ದುಡ್ಡು ಕೊಡಲಿಲ್ಲ ಎಂದು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು  ಮಧ್ಯಪ್ರದೇಶದಲ್ಲಿ ನಡೆದಿದೆ. ರಾಜೇಶ್ ಎನ್ನುವ ಇಪ್ಪತ್ತು ವರ್ಷದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಭೋಪಾಲ್ ನ ಭಗೇಶವಾನಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಪಬ್ ಜಿ ಮೊಬೈಲ್ ಗೇಮ್ ಗೆ ಅಂಟಿಕೊಂಡಿದ್ದ ಯುವಕ ಇತ್ತೀಚೆಗೆ ಮನೆಯವರ ಬುದ್ದಿ ಮಾತಿಗೆ ಕಿವಿಗೊಡದೇ ಸದಾ ಮೊಬೈಲ್ ಲಿ […]

Advertisement

Wordpress Social Share Plugin powered by Ultimatelysocial