6ನೇ ವೇತನ ಆಯೋಗದ ವೇತನ ಒತ್ತಾಯಿಸಿ ಧರಣಿ

ಸರಕಾರ ಸಾರಿಗೆ ಸಂಸ್ಥೆಯನ್ನು ಉಳಿಸಬೇಕೆಂದು ಒತ್ತಾಯಿಸಿ ಮತ್ತು ಸಾರಿಗೆ ನೌಕರರಿಗೆ ನ್ಯಾಯಯುತ 6ನೇ ವೇತನ ಆಯೋಗದ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಗುರುವಾರದಿಂದ ಅನಿರ್ದಿಷ್ಟಾವಧಿ ಧರಣಿಯನ್ನು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ ಒಕ್ಕೂಟದ ನೇತೃತ್ವದಲ್ಲಿ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪ್ರಾರಂಭಿಸಿದೆ.

 

ಅಲ್ಪಸಂಖ್ಯಾತರು, ರೈತರು, ಕಾರ್ಮಿಕರು, ಬ್ಯಾಂಕ್ ನೌಕರರು ಸರಕಾರದ ಧೋರಣೆ ವಿರುದ್ಧ ಬೀದಿಗಳಿದಿದ್ದು. ಆದರೆ ಇಂದು ಸರಕಾರಿ ಸಾರಿಗೆ ನೌಕರರು ಪ್ರತಿಭಟನೆಯಲ್ಲಿ ತೊಡಗಿಸಿ ಸಾರಿಗೆ ಸಂಸ್ಥೆಯನ್ನು ಉಳಿಸಿ ಎಂದು ಸರಕಾರದ ಮುಂದೆ ಬೇಡಿಕೊಂಡಿದ್ದಾರೆ ಎಂದರೆ ಯಾವ ಕ್ಷೇತ್ರಗಳು ಇನ್ನು ಬಾಕಿ ಉಳಿದಿದೆ ಸರಕಾರದ ವಿರುದ್ಧ ತಿರುಗಿ ಬೀಳುಲು ಎಂಬ ಸಾಮಾನ್ಯ ಪ್ರಶ್ನೆ ಉದ್ಭವವಾಗಿದೆ.

Please follow and like us:

Leave a Reply

Your email address will not be published. Required fields are marked *

Next Post

ಮಂಗಳೂರಿನಲ್ಲಿ ಮತ್ತೂಮ್ಮೆ ಕೊರೊನಾ ಬಾಂಬ್‌ ಸ್ಫೋಟ

Thu Mar 18 , 2021
ರಾಜ್ಯದಲ್ಲಿ ಕೊರೊನಾ 2ನೇ ಅಲೆ ಶುರುವಾಗಿದ್ದು , ಇದೀಗ ಕರವಳಿಗೂ ಕೊರೊನಾ ಎಂಟ್ರಿ ಕೊಟ್ಟಿದೆ. ಮಂಗಳೂರಿನ ಮಣಿಪಾಲದಲ್ಲಿರುವ ಪ್ರತಿಷ್ಠಿತ MIT ಕಾಲೇಜಿನಲ್ಲಿ ವೈರಸ್ ಅಟ್ಟಹಾಸ ಮೇರೆದಿದ್ದು ಇಂದು 27 ವಿದ್ಯಾರ್ಥಿಗಳಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇವರೆಗೂ ಒಟ್ಟು 650 ವಿದ್ಯಾರ್ಥಿಗಳನ್ನು ಪರೀಕ್ಷೆಗೊಳಪಡಿಸಲಾಗಿದ್ದು, ಇದರಲ್ಲಿ 51 ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ. ಸದ್ಯ ಕಾಲೇಜ್ ಕ್ಯಾಂಪಸ್​ನ  ಕಂಟೇನ್ಮೆಂಟ್ ಜೋನ್ ಎಂದು ಘೋಷಿಸಲಾಗಿದೆ. *ಮಂಗಳೂರಿನಲ್ಲಿ ಮತ್ತೂಮ್ಮೆ ಕೊರೊನಾ ಬಾಂಬ್‌ ಸ್ಫೋಟ *ನರ್ಸಿಂಗ್‌ ಕಾಲೇಗಿನ 51 […]

Advertisement

Wordpress Social Share Plugin powered by Ultimatelysocial