8 ಸೈನಿಕರಿಗೆ ಕೊರೊನಾ ಪಾಸಿಟಿವ್

ದೇಶದಲ್ಲಿ ಕೊರೊನಾ ವೈರಸ್ ರಣಕೇಕೆ ಹಾಕುತ್ತಿದ್ದು, ಕರ್ತವ್ಯಕ್ಕೆ ಎಂದು ಹೋಗಿದ ರಾಜಸ್ಥಾನದ ಅಲ್ವಾರ್ ಸಶಸ್ತ್ರ ಪಡೆಯ ಒಂದು ಬೆಟಾಲಿಯನ್​ ದೆಹಲಿಯಲ್ಲಿ ನಿಯೋಜನೆಗೊಂಡಿತ್ತು, ಕರ್ತವ್ಯ ಮುಗಿಸಿ ಅಲ್ವಾರ್ ಜಿಲ್ಲೆಯಲ್ಲಿರುವ ಮೀನಾಪುರ ಕೇಂದ್ರಕ್ಕೆ ವಾಪಸ್ಸಾದ ನಂತರ 18 ಸೈನಿಕರಿಗೆ ಕೆಮ್ಮು ಶೀತ ಕಾಣಿಸಿಕೊಡ್ಡಿಂದು ಅವರನ್ನು ಕೊರೊನಾ ಟೆಸ್ಟ್ ಗೆ ಒಳಪಡಿಸಲಾಗಿತ್ತು.8 ಸೈನಿಕರಿಗೆ ಕೊರೊನಾ ಪಾಸಿಟಿವ್ ಬಂದಿದೆ ಇನ್ನೂ ಉಳಿದವರ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ ಆರ್​​ಸಿ ಬೆಟಾಲಿಯನ್​​ಗೆ ಕೊರೊನಾ ಸೋಂಕು ತಗುಲಿದ ಹಿನ್ನೆಲೆಯಲ್ಲಿ ಮೀನಾಪುರ ಕೇಂದ್ರವನ್ನು ಸ್ಯಾನಿಟೈಸಿಂಗ್​ ಮಾಡಲಾಗುತ್ತಿದೆ.

 

 

 

 

Please follow and like us:

Leave a Reply

Your email address will not be published. Required fields are marked *

Next Post

ಬಿಜೆಪಿ ವಿರುದ್ಧ ಖರ್ಗೆ ಗರಂ

Sat Jun 13 , 2020
ಬಿಜೆಪಿ ಪಕ್ಷದಲ್ಲಿ ನನ್ನಷ್ಟು ವರ್ಷ ವಿಧಾನಸಭೆಗೆ ಆಯ್ಕೆಯಾದವರು ಯಾರಿದ್ದಾರೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನಷ್ಟು ವರ್ಷ ವಿಧಾನಸಭೆಗೆ ಆಯ್ಕೆ ಯಾದವರು ಬಿಜೆಪಿಯಲ್ಲಿ ಯಾರಿದ್ದಾರೆ? ಬಿಜೆಪಿಯವರು ನನ್ನಷ್ಟು ವರ್ಷ ರಾಜಕಾರಣ ಮಾಡಲಿ ನೋಡೊಣ. ಅದರಲ್ಲೂ ಅವರ ಪಕ್ಷ ಅವಕಾಶ ನೀಡುತ್ತೊ ಏನೊ ನೊಡೋಣ?” ಎಂದು ಹೇಳಿದರು. Please follow and like us:

Advertisement

Wordpress Social Share Plugin powered by Ultimatelysocial