ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗನೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಗುಡುಗು ಸಿಡಿಲು ಬಡೆದು 8 ಕುರಿಗಳು ಸಾವನೊಪ್ಪಿವೆ, ಶಂಕರಲಿಂಗ ಎಂಬ ರೈತನಿಗೆ ಸೇರಿದ ಕುರಿಗಳಾಗಿದ್ದು, ನಿನ್ನೆ ರಾತ್ರಿ ಜಮೀನಿನಲ್ಲಿ ಕುರಿಗಳನ್ನು ಬಿಟ್ಟಿದ್ದ ವೇಳೆ ಸಿಡಿಲು ಬಡಿದು ಸಾವನೊಪ್ಪಿವೆ.
ಇದರಿಂದಾಗಿ ಜೀವನೋಪಾಯಕ್ಕಾಗಿ ಕುರಿಗಳನ್ನು ನಂಬಿ ಜೀವನ ನಡೆಸುತ್ತಿದ್ದ ರೈತನಿಗೆ ಬರೆ ಎಳೆದಂತಗಿದ್ದು ಇದರಿಂದ, ಸೂಕ್ತ ಪರಿಹಾರ ನೀಡುವಂತೆ ಸರ್ಕಾರಕ್ಕೆ ರೈತ ಮನವಿ ಮಾಡಿಕೊಂಡಿದ್ದಾನೆ.
https://play.google.com/store/apps/details?id=com.speed.newskannada