ಕೂತನೂರು ಸರ್ಕಾರಿ ಶಾಲೆಯಲ್ಲಿ ಶೌಚಾಲಯದ ಹಣ ದುರುಪಯೋಗ.ಶೌಚಾಲಯ ಕೊಠಡಿಗಳಿವೆ ಉಪಯೋಗಕ್ಕೆ ಯೋಗ್ಯವಲ್ಲ ಶಾಲೆಗೆ ಬರುವ ಹಣದಾನದಲ್ಲಿ ಭ್ರಷ್ಟಾಚಾರ…ಎಸ್ಡಿಎಂಸಿ ಅಧ್ಯಕ್ಷ ಸ್ವಾಮಿ ಆರೋಪ…80 ಸಾವಿರ ಬಿಲ್ ಪಡೆದು ಮೂಲಭೂತ ಸೌಕರ್ಯ ಒದಗಿಸದೆ ವಂಚನೆ…ಗ್ರಾಮಪಂಚಾಯತಿ ಆಡಳಿತದ ವಿರುದ್ದ ಸ್ಥಳೀಯರ ಆಕ್ರೋಶ..ಬಹಿರ್ದೆಸೆಗೆ ಬಯಲು ಶೌಚಾಲಯ ಅವಲಂಭಿಸಿರೋ ಮಕ್ಕಳು…200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರೋ ಶಾಲೆ…ಮಳೆ ಬಂದ್ರೆ ಸೋರುವ ಕೊಠಡಿ, ಉಪಯೋಗಕ್ಕೆ ಬಾರದ ಸ್ನಾನದ ಗೃಹ….ಹಣ ದುರುಪಯೋಗ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ..
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.speed.newskannada