ಅರ್ದಂಬರ್ದ ಶೌಚಾಲಯಕ್ಕೆ 80 ಸಾವಿರ ಬಿಲ್….

ಕೂತನೂರು ಸರ್ಕಾರಿ ಶಾಲೆಯಲ್ಲಿ ಶೌಚಾಲಯದ ಹಣ ದುರುಪಯೋಗ.ಶೌಚಾಲಯ ಕೊಠಡಿಗಳಿವೆ ಉಪಯೋಗಕ್ಕೆ ಯೋಗ್ಯವಲ್ಲ ಶಾಲೆಗೆ ಬರುವ ಹಣದಾನದಲ್ಲಿ ಭ್ರಷ್ಟಾಚಾರ…ಎಸ್ಡಿಎಂಸಿ ಅಧ್ಯಕ್ಷ ಸ್ವಾಮಿ ಆರೋಪ…80 ಸಾವಿರ ಬಿಲ್ ಪಡೆದು ಮೂಲಭೂತ ಸೌಕರ್ಯ ಒದಗಿಸದೆ ವಂಚನೆ…ಗ್ರಾಮಪಂಚಾಯತಿ ಆಡಳಿತದ ವಿರುದ್ದ ಸ್ಥಳೀಯರ ಆಕ್ರೋಶ..ಬಹಿರ್ದೆಸೆಗೆ ಬಯಲು ಶೌಚಾಲಯ ಅವಲಂಭಿಸಿರೋ ಮಕ್ಕಳು…200 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರೋ ಶಾಲೆ…ಮಳೆ ಬಂದ್ರೆ ಸೋರುವ ಕೊಠಡಿ, ಉಪಯೋಗಕ್ಕೆ ಬಾರದ ಸ್ನಾನದ ಗೃಹ….ಹಣ ದುರುಪಯೋಗ ಮಾಡಿಕೊಂಡವರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯ..

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.speed.newskannada

Please follow and like us:

Leave a Reply

Your email address will not be published. Required fields are marked *

Next Post

ಮೂರು ಚಿರತೆಗಳ ದಾಳಿಗೆ ಮೇಕೆ ಬಲಿ ಗ್ರಾಮಸ್ಥರಲ್ಲಿ ಆತಂಕ...

Sun Dec 18 , 2022
ಕೊರಟಗೆರೆ:- ಪಟ್ಟಣದ ಕೋಟೆ ಬೀದಿಯ ವೆಂಕಟರಮಣ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಬೆಟ್ಟದಲ್ಲಿ ಮೇಯುತ್ತಿದ್ದ ಮೇಕೆಗಳ ಮೇಲೆ ಮೂರು ಚಿರತೆಗಳಿಂದ ದಾಳಿ ಚಿರತೆಗಳ ದಾಳಿಗೆ ಒಂದು ಮೇಕೆ ಬಲಿ..ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮೇಕೆ ಕಳೆದುಕೊಂಡ ರೈತನಿಗೆ ಪರಿಹಾರ ಕೊಡಿಸುವ ಭರವಸೆ ನೀಡಿದ್ದಾರೆ..ಹಲವು ತಿಂಗಳುಗಳಿಂದ ಒಂದೊಂದಾಗಿ ಮೇಕೆ ಹಾಗೂ ನಾಯಿಗಳು ಕಾಣೆಯಾಗುತ್ತಿದ್ದು ಚಿರತೆಗೆ ಆಹಾರವಾಗುತ್ತಿದೆ ಎಂದು ಗ್ರಾಮಸ್ಥರು ದೂರು…ಬೆಟ್ಟದ ತಪ್ಪಲಿನಲ್ಲಿ ಕುಡಿಯುವ ನೀರಿನ ಬಾವಿ ಇದ್ದು ಸಾರ್ವಜನಿಕರ […]

Advertisement

Wordpress Social Share Plugin powered by Ultimatelysocial