ಬೆನ್ಜ್ ಕಾರು ಡಿಕ್ಕಿ ಹೊಡೆದು ಸಾವನ್ನಪ್ಪಿದ ವ್ಯಕ್ತಿ ಗುರುತು ಪತ್ತೆ.
ಆರ್ ಟಿ ನಗರ ಚೋಳನಾಯಕನಹಳ್ಳಿ ನಿವಾಸಿ ಡಿ ಎನ್ ವೆಂಕಟೇಶ್ ಮೃತ ವ್ಯಕ್ತಿ.
ಗುರುವಾರ ರಾತ್ರಿ ರಸ್ತೆ ದಾಟುತ್ತಿದ್ದ ವೇಳೆ ವೆಂಕಟೇಶ್ಗೆ ಡಿಕ್ಕಿ ಹೊಡೆದಿದ್ದ ಬೆನ್ಜ್ ಕಾರು.
ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬೆನ್ಜ್ ಕಾರು.
ಮಲ್ಲೇಶ್ವರಂನ ತನ್ನ ಅಣ್ಣನ ಮನೆಗೆ ಹೋಗಿ ಬರುತ್ತಿದ್ದ ವೆಂಕಟೇಶ್.
ಮೇಖ್ರಿ ಸರ್ಕಲ್ ಬಳಿ ಆಟೋ ಇಳಿದು ಮನೆಗೆ ಹೊರಟಿದ್ದ.
ತಡರಾತ್ರಿ ಹೆದ್ದಾರಿ ದಾಟುವಾಗ ಡಿಕ್ಕಿ ಹೊಡೆದ ಬೆನ್ಜ್ ಕಾರು.
ಅಪಘಾತ ಎಸಗಿದ ಬೆನ್ಜ್ ಕಾರು ಇನ್ನೂ ಪತ್ತೆಯಿಲ್ಲ.
ಬೆನ್ಜ್ ಕಾರು ಪತ್ತೆಗೆ ಎರಡು ವಿಶೇಷ ತಂಡಗಳ ರಚನೆ.
ಹೆಬ್ಬಾಳ, ಮೇಖ್ರಿ ಸರ್ಕಲ್ ಸೇರಿ ನಗರದ ಹಲವು ಸಿಸಿಟಿವಿಗಳ ಪರಿಶೀಲನೆ.
ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಕಾರು ಪತ್ತೆ ಕಾರ್ಯ.
ಸದಾಶಿವನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.
https://play.google.com/store/apps/details?id=com.speed.newskannada